ನಾಗರಹೊಳೆ ಅಭಯಾರಣ್ಯ ಅಧಿಕಾರಿಗಳ ಗೈರುಗೋಣಿಕೊಪ್ಪಲು, ಮೇ 15: ಇದು ಬೇಸಗೆಯ ರಜೆಯ ಮಜಾ ಸಮಯವೋ ಗೊತ್ತಿಲ್ಲ. ಈವರೆಗೆ ನಾಗರಹೊಳೆಯಂತಹ ರಾಷ್ಟ್ರೀಯ ಉದ್ಯಾನವನ ಸಂರಕ್ಷಣೆಯ ವಿಚಾರದಲ್ಲಿ ಅಧಿಕಾರಿಗಳು ಅಷ್ಟಾಗಿ ನಿರ್ಲಕ್ಷ್ಯ ಮಾಡಿರಲಿಲ್ಲ. ಇದೀಗಮಹಾಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಸೋಮವಾರಪೇಟೆ, ಮೇ 15: ಸಮೀಪದ ಮಸಗೋಡು ಗ್ರಾಮದಲ್ಲಿ ಪುನರ್‍ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಪ್ರತಿಷ್ಠಾಪನೆಯ ಅಂಗವಾಗಿ ದೇವತಾ ಪ್ರಾರ್ಥನೆಯ ಮೂಲಕ ಪೂಜಾಕಸ್ತೂರಿ ರಂಗನ್ ವರದಿಗೆ ವಿರೋಧ : ರೈತರ ಸಾಲ ಮನ್ನಾಕ್ಕೆ ಆಗ್ರಹಮಡಿಕೇರಿ, ಮೇ 15: ಜಿಲ್ಲೆಯ 55 ಗ್ರಾಮಗಳನ್ನು ಸೂಕ್ಷ್ಮ ಅರಣ್ಯ ವಲಯಕ್ಕೆ ಸೇರಿಸಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸ ಲಾಗುವದು ಎಂದು ಕೊಡಗು ಬಿಜೆಪಿ ಕಾರ್ಯಕಾರಿಣಿ ನಿರ್ಣಯಸುಂಟಿಕೊಪ್ಪದಲ್ಲಿ ಸಂತ ಅಂತೋಣಿ ವಾರ್ಷಿಕೋತ್ಸವಸುಂಟಿಕೊಪ್ಪ, ಮೇ 15: ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವವು ಭಾರೀ ವಿಜೃಭಣೆಯಿಂದ ಆಚರಿಸಲಾಯಿತು. ಸಂತ ಅಂತೋಣಿ ಅವರ ವಾರ್ಷಿಕ ಮಹೋತ್ಸವದ ಅಂಗವಾಗಿ ತಾ.11ಅಕ್ಕಿಯೊಂದಿಗೆ ಸೀಮೆಎಣ್ಣೆ; ಹಾಲಿನೊಂದಿಗೆ ಹಣ್ಣು ಮಡಿಕೇರಿ, ಮೇ 15: ಅನ್ನಭಾಗ್ಯ ಯೋಜನೆಯಿಂದ ಅಕ್ಕಿ ಸಿಗುತ್ತಿದೆ; ಆದರೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿಗೆ ಸೀಮೆಣ್ಣೆ ಅತ್ಯಗತ್ಯವಾಗಿದ್ದು, ಅದನ್ನು ಕೂಡ ಇಲ್ಲಿನ ಜನರಿಗೆ ಒದಗಿಸಲು ಸರ್ಕಾರ ಗಮನಹರಿಸ
ನಾಗರಹೊಳೆ ಅಭಯಾರಣ್ಯ ಅಧಿಕಾರಿಗಳ ಗೈರುಗೋಣಿಕೊಪ್ಪಲು, ಮೇ 15: ಇದು ಬೇಸಗೆಯ ರಜೆಯ ಮಜಾ ಸಮಯವೋ ಗೊತ್ತಿಲ್ಲ. ಈವರೆಗೆ ನಾಗರಹೊಳೆಯಂತಹ ರಾಷ್ಟ್ರೀಯ ಉದ್ಯಾನವನ ಸಂರಕ್ಷಣೆಯ ವಿಚಾರದಲ್ಲಿ ಅಧಿಕಾರಿಗಳು ಅಷ್ಟಾಗಿ ನಿರ್ಲಕ್ಷ್ಯ ಮಾಡಿರಲಿಲ್ಲ. ಇದೀಗ
ಮಹಾಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಸೋಮವಾರಪೇಟೆ, ಮೇ 15: ಸಮೀಪದ ಮಸಗೋಡು ಗ್ರಾಮದಲ್ಲಿ ಪುನರ್‍ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಪ್ರತಿಷ್ಠಾಪನೆಯ ಅಂಗವಾಗಿ ದೇವತಾ ಪ್ರಾರ್ಥನೆಯ ಮೂಲಕ ಪೂಜಾ
ಕಸ್ತೂರಿ ರಂಗನ್ ವರದಿಗೆ ವಿರೋಧ : ರೈತರ ಸಾಲ ಮನ್ನಾಕ್ಕೆ ಆಗ್ರಹಮಡಿಕೇರಿ, ಮೇ 15: ಜಿಲ್ಲೆಯ 55 ಗ್ರಾಮಗಳನ್ನು ಸೂಕ್ಷ್ಮ ಅರಣ್ಯ ವಲಯಕ್ಕೆ ಸೇರಿಸಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸ ಲಾಗುವದು ಎಂದು ಕೊಡಗು ಬಿಜೆಪಿ ಕಾರ್ಯಕಾರಿಣಿ ನಿರ್ಣಯ
ಸುಂಟಿಕೊಪ್ಪದಲ್ಲಿ ಸಂತ ಅಂತೋಣಿ ವಾರ್ಷಿಕೋತ್ಸವಸುಂಟಿಕೊಪ್ಪ, ಮೇ 15: ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವವು ಭಾರೀ ವಿಜೃಭಣೆಯಿಂದ ಆಚರಿಸಲಾಯಿತು. ಸಂತ ಅಂತೋಣಿ ಅವರ ವಾರ್ಷಿಕ ಮಹೋತ್ಸವದ ಅಂಗವಾಗಿ ತಾ.11
ಅಕ್ಕಿಯೊಂದಿಗೆ ಸೀಮೆಎಣ್ಣೆ; ಹಾಲಿನೊಂದಿಗೆ ಹಣ್ಣು ಮಡಿಕೇರಿ, ಮೇ 15: ಅನ್ನಭಾಗ್ಯ ಯೋಜನೆಯಿಂದ ಅಕ್ಕಿ ಸಿಗುತ್ತಿದೆ; ಆದರೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿಗೆ ಸೀಮೆಣ್ಣೆ ಅತ್ಯಗತ್ಯವಾಗಿದ್ದು, ಅದನ್ನು ಕೂಡ ಇಲ್ಲಿನ ಜನರಿಗೆ ಒದಗಿಸಲು ಸರ್ಕಾರ ಗಮನಹರಿಸ