ಕೊಡಗಿನ ಗಡಿಯಾಚೆಇಂದಿನಿಂದ ಆನೆ ಗಣತಿ ಆರಂಭ ಹನೂರು, ಮೇ 15: ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿಗೆ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ಸಜ್ಜುಗೊಂಡಿದ್ದು, ಗಣತಿಗೆ ಅನುಕೂಲವಾಗುವಂತೆಅರ್ಜಿ ಆಹ್ವಾನ ಮಡಿಕೇರಿ, ಮೇ 15: ಮಂಗಳೂರು ವಿಶ್ವವಿದ್ಯಾನಿಲಯದ ‘ತುಳು ಪೀಠ’ ಇಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಸಂಪೂರ್ಣ ಅಂಚೆ ವಿಳಾಸದೊಂದಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಂಗೀಕೃತಮಹಿಳೆ ನಾಪತ್ತೆ: ದೂರು ದಾಖಲುಸೋಮವಾರಪೇಟೆ, ಮೇ 15: ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಜಂಬೂರು ಗ್ರಾಮ ನಿವಾಸಿ ಮಹೇಶ್ ಅವರ ತಾಯಿ ಗಂಗು(46) ಎಂಬವರುವಾಹನ ಡಿಕ್ಕಿ: ಸಾವುವೀರಾಜಪೇಟೆ, ಮೇ. 15: ವೀರಾಜಪೇಟೆ ಬಳಿಯ ಬಿಟ್ಟಂಗಾಲದ ರೋಟರಿ ಶಾಲೆ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಸಿ.ಸೋಮಯ್ಯ (54) ಎಂಬವರಿಗೆ ವಾಹನ ಡಿಕ್ಕಿಯಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆಹೋರಾಟ ಸಮಿತಿಯವರಿಗೆ ಪೊಲೀಸರಿಂದ ತಡೆಕುಶಾಲನಗರ, ಮೇ 15: ಬ್ಯಾಡಗೊಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಪ್ರಮುಖರು ಭೇಟಿ ನೀಡಲು ತೆರಳಿದ ಸಂದರ್ಭ ಪೊಲೀಸರು ಅವರನ್ನು
ಕೊಡಗಿನ ಗಡಿಯಾಚೆಇಂದಿನಿಂದ ಆನೆ ಗಣತಿ ಆರಂಭ ಹನೂರು, ಮೇ 15: ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿಗೆ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ಸಜ್ಜುಗೊಂಡಿದ್ದು, ಗಣತಿಗೆ ಅನುಕೂಲವಾಗುವಂತೆ
ಅರ್ಜಿ ಆಹ್ವಾನ ಮಡಿಕೇರಿ, ಮೇ 15: ಮಂಗಳೂರು ವಿಶ್ವವಿದ್ಯಾನಿಲಯದ ‘ತುಳು ಪೀಠ’ ಇಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಸಂಪೂರ್ಣ ಅಂಚೆ ವಿಳಾಸದೊಂದಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಂಗೀಕೃತ
ಮಹಿಳೆ ನಾಪತ್ತೆ: ದೂರು ದಾಖಲುಸೋಮವಾರಪೇಟೆ, ಮೇ 15: ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಜಂಬೂರು ಗ್ರಾಮ ನಿವಾಸಿ ಮಹೇಶ್ ಅವರ ತಾಯಿ ಗಂಗು(46) ಎಂಬವರು
ವಾಹನ ಡಿಕ್ಕಿ: ಸಾವುವೀರಾಜಪೇಟೆ, ಮೇ. 15: ವೀರಾಜಪೇಟೆ ಬಳಿಯ ಬಿಟ್ಟಂಗಾಲದ ರೋಟರಿ ಶಾಲೆ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಸಿ.ಸೋಮಯ್ಯ (54) ಎಂಬವರಿಗೆ ವಾಹನ ಡಿಕ್ಕಿಯಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ
ಹೋರಾಟ ಸಮಿತಿಯವರಿಗೆ ಪೊಲೀಸರಿಂದ ತಡೆಕುಶಾಲನಗರ, ಮೇ 15: ಬ್ಯಾಡಗೊಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಪ್ರಮುಖರು ಭೇಟಿ ನೀಡಲು ತೆರಳಿದ ಸಂದರ್ಭ ಪೊಲೀಸರು ಅವರನ್ನು