ಕೃಷಿಕರಿಗೆ ಸುಣ್ಣ ವಿತರಣೆವೀರಾಜಪೇಟೆ, ಏ. 18: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರಿನ ಸುತ್ತ ಮುತ್ತಲಿನ ಕೃಷಿ ಫಲಾನುಭವಿಗಳಿಗೆ ಇಂದು ಸುಣ್ಣದ ಚೀಲಗಳನ್ನು ವಿತರಿಸಲಾಯಿತು. ಕಡಂಗ ಗ್ರಾಮದ ಮಾರಿಕಮ್ಮ ಯುವಕಪೌಳಿ ನಿರ್ಮಾಣಕ್ಕೆ ಭೂಮಿ ಪೂಜೆ ಚೆಟ್ಟಳ್ಳಿ, ಏ. 18: ಚೆಟ್ಟಳ್ಳಿಯ 300 ವರ್ಷಗಳ ಹಿಂದಿನ ಇತಿಹಾಸ ವಿರುವ ಶ್ರೀಮಂಗಲ ಭಗವತಿ ದೇವಾಲಯದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು, ದೇವಾಲಯದ ಸುತ್ತಲು ಪೌಳಿ ನಿರ್ಮಿಸಲುನಾಳೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಮಡಿಕೇರಿ, ಏ. 18: ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಅಪಾಯಕಾರಿ ಸ್ಪೋಟಕದಿಂದ ಓರ್ವನ ಕೈ ಛಿದ್ರಕುಶಾಲನಗರ, ಏ. 18: ಹಾರಂಗಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಲು ಸ್ಪೋಟಕಗಳನ್ನು ಬಳಸುವದರೊಂದಿಗೆ ಅಪಾಯಕಾರಿ ಘಟನೆಗಳು ನಡೆಯುತ್ತಿರುವದು ವರದಿಯಾಗಿದೆ. ಹಾರಂಗಿ ಅಣೆಕಟ್ಟು ಕೆಳಭಾಗದಲ್ಲಿ ಕೆಲವು ಸ್ಥಳೀಯರು ಸ್ಪೋಟಕಗಳನ್ನುಶ್ರೀ ಭಗವತಿ ದೇವಿ ವಾರ್ಷಿಕೋತ್ಸವಸುಂಟಿಕೊಪ್ಪ, ಏ. 18: ಕೊಡಗರಹಳ್ಳಿ ಗ್ರಾಮದ ಅಂದಗೋವೆ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಭಗವತಿ ದೇವಾಲಯದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕೋತ್ಸವದಲ್ಲಿ
ಕೃಷಿಕರಿಗೆ ಸುಣ್ಣ ವಿತರಣೆವೀರಾಜಪೇಟೆ, ಏ. 18: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರಿನ ಸುತ್ತ ಮುತ್ತಲಿನ ಕೃಷಿ ಫಲಾನುಭವಿಗಳಿಗೆ ಇಂದು ಸುಣ್ಣದ ಚೀಲಗಳನ್ನು ವಿತರಿಸಲಾಯಿತು. ಕಡಂಗ ಗ್ರಾಮದ ಮಾರಿಕಮ್ಮ ಯುವಕ
ಪೌಳಿ ನಿರ್ಮಾಣಕ್ಕೆ ಭೂಮಿ ಪೂಜೆ ಚೆಟ್ಟಳ್ಳಿ, ಏ. 18: ಚೆಟ್ಟಳ್ಳಿಯ 300 ವರ್ಷಗಳ ಹಿಂದಿನ ಇತಿಹಾಸ ವಿರುವ ಶ್ರೀಮಂಗಲ ಭಗವತಿ ದೇವಾಲಯದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು, ದೇವಾಲಯದ ಸುತ್ತಲು ಪೌಳಿ ನಿರ್ಮಿಸಲು
ನಾಳೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಮಡಿಕೇರಿ, ಏ. 18: ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಅಪಾಯಕಾರಿ ಸ್ಪೋಟಕದಿಂದ ಓರ್ವನ ಕೈ ಛಿದ್ರಕುಶಾಲನಗರ, ಏ. 18: ಹಾರಂಗಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಲು ಸ್ಪೋಟಕಗಳನ್ನು ಬಳಸುವದರೊಂದಿಗೆ ಅಪಾಯಕಾರಿ ಘಟನೆಗಳು ನಡೆಯುತ್ತಿರುವದು ವರದಿಯಾಗಿದೆ. ಹಾರಂಗಿ ಅಣೆಕಟ್ಟು ಕೆಳಭಾಗದಲ್ಲಿ ಕೆಲವು ಸ್ಥಳೀಯರು ಸ್ಪೋಟಕಗಳನ್ನು
ಶ್ರೀ ಭಗವತಿ ದೇವಿ ವಾರ್ಷಿಕೋತ್ಸವಸುಂಟಿಕೊಪ್ಪ, ಏ. 18: ಕೊಡಗರಹಳ್ಳಿ ಗ್ರಾಮದ ಅಂದಗೋವೆ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಭಗವತಿ ದೇವಾಲಯದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕೋತ್ಸವದಲ್ಲಿ