‘ಹಾಕಿ ನಮ್ಮೆ’ಗೆ ಇಪ್ಪತ್ತೆರಡರ ಹರೆಯ ಮಡಿಕೇರಿ, ಮೇ 19: ಕೊಡವ ಕುಟುಂಬಗಳ ನಡುವೆ 1997 ರಲ್ಲಿ ಕರಡದಲ್ಲಿ 60 ತಂಡಗಳನ್ನು ಒಳಗೊಂಡಂತೆ ಪಾಂಡಂಡ ಕುಟ್ಟಪ್ಪ ಹಾಗೂ ಕಾಶಿ ಸಹೋದರರ ಕನಸ್ಸಿನಂತೆ ಹುಟ್ಟಿದ ಕ್ರೀಡಾ
ಮಡ್ಲಂಡ ಕಪ್ ಕ್ರಿಕೆಟ್ 9 ತಂಡಗಳ ಮುನ್ನಡೆಮಡಿಕೇರಿ, ಮೇ 19: ಕೊಡವ ಕುಟುಂಬಗಳ ನಡುವೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾಟದಲ್ಲಿ ಮಡ್ಲಂಡ, ದೇಯಂಡ, ಅಮ್ಮಾಟಂಡ,
ಶ್ರೀ ಅನ್ನಪೂರ್ಣೇಶ್ವರಿ ವಾರ್ಷಿಕೋತ್ಸವ ಪೂಜೆ ಮಡಿಕೇರಿ, ಮೇ 19: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಚಂಡಿಕಾ ಯಾಗದೊಂದಿಗೆ ನಿನ್ನೆ ಮತ್ತು ಇಂದು ವಿಶೇಷ ಪೂಜೆ, ಅನ್ನದಾನ ನೆರವೇರಿತು.
ವಿವಿಧೆಡೆ ಜೆಡಿಎಸ್ ಕಾಂಗ್ರೆಸ್ ಸಂಭ್ರಮಾಚರಣೆಸೋಮವಾರಪೇಟೆ, ಮೇ 19: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ
ಹಳ್ಳಿಗಟ್ಟು ಬೋಡ್ ನಮ್ಮೆ ಗೋಣಿಕೊಪ್ಪಲು, ಮೇ 19 : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬದ ಪ್ರಯುಕ್ತ ತಾ.20 ರಂದು (ಇಂದು) ಮಧ್ಯಾಹ್ನದ