ಕೆಟ್ಟುನಿಂತ ಸರ್ಕಾರಿ ಬಸ್ ವಾಹನ ಸವಾರರ ಪರದಾಟಸೋಮವಾರಪೇಟೆ, ಮೇ ೨೩ : ಸಮೀಪದ ಕೂಡುರಸ್ತೆಯ ಜಂಕ್ಷನ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ತಿರುವಿನ ಮಧ್ಯದಲ್ಲೇ ಎಕ್ಸಲ್ ತುಂಡಾಗಿ ಕೆಟ್ಟು ನಿಂತ ಪರಿಣಾಮ ದಿನವಿಡೀ ವಾಹನ ಸವಾರರು
ಕುಟ್ಟಂದಿ ಗ್ರಾಮದಲ್ಲಿ ಹುಲಿ ದಾಳಿ ಹಸು ಬಲಿ ಗೋಣಿಕೊಪ್ಪಲು, ಮೇ ೨೩: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಬಲ್ಲಡಿಚಂಡ ವಿಜು
ವೀರಾಜಪೇಟೆಯಲ್ಲಿ ಸಂಚಾರ ದಟ್ಟಣೆ ಪಾರ್ಕಿಂಗ್ ಸಮಸ್ಯೆ ವೀರಾಜಪೇಟೆ, ಮೇ ೨೩: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವೀರಾಜಪೇಟೆ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ
ಮಡಿಕೇರಿ ‘ಹೈ ಟೆಕ್ ಮಾರ್ಕೆಟ್’ ಮತ್ತೊಂದು ಕಸದ ಗುಡ್ಡವಾಗಲಿದೆಯೇ ವರದಿ : ಪ್ರಜ್ವಲ್ ಜಿ.ಆರ್. ಮಡಿಕೇರಿ, ಮೇ ೨೨: ಮಡಿಕೇರಿ ‘ಹೈ-ಟೆಕ್’ ಮಾರುಕಟ್ಟೆಯಲ್ಲಿ ನೂತನ ಕಸ ವಿಲೇವಾರಿ ಘಟಕವೊಂದು ಸದ್ದಿಲ್ಲದೆಯೇ ತಲೆ ಎತ್ತಿದೆ.!. ಶುಕ್ರವಾರದ ಸಂತೆಯ ದಿನದಂದು ಸೊಪ್ಪು,
ದುಬಾರೆ ದುರ್ಘಟನೆ ಅರಣ್ಯಾಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ಕುಶಾಲನಗರ, ಮೇ ೨೨: ದುಬಾರೆ ಸಾಕಾನೆ ಶಿಬಿರದಲ್ಲಿ ತಾ. ೧೮ ರಂದು ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಜಿಲ್ಲೆಯ