ಹೊಟೇಲ್ ಉದ್ಯಮಕ್ಕೆ ಪ್ರೋತ್ಸಾಹ : ಮುಖ್ಯಮಂತ್ರಿಕೊಡಗಿನ ಪ್ರವಾಸೋದ್ಯಮ ಪ್ರಸ್ತಾಪ ಹೊಟೇಲ್ ಉದ್ಯಮದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರವಾಸೋದ್ಯಮದ ಕುರಿತು ಆಸಕ್ತಿ ವ್ಯಕ್ತಪಡಿಸಿದ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮೂಲ ಸೌಕರ್ಯಗಳತ್ತ ಗಮನ ಅಗತ್ಯಮಡಿಕೇರಿ, ಆ. 2: ಕೊಡಗು ಜಿಲ್ಲೆಯಲ್ಲಿ ಪ್ರಕೃತಿದತ್ತವಾಗಿರುವ ಅನೇಕ ತಾಣಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಈ ದಿಸೆಯಲ್ಲಿ ಸರಕಾರದ ಸ್ಪಂದನ ಅವಶ್ಯಕವಾಗಿದೆ. ಅಂತಹ ತಾಣಗಳನ್ನು ಗುರುತಿಸಿ,
ತರಬೇತಿ ಕಾರ್ಯಕ್ರಮಕೂಡಿಗೆ, ಆ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಬನಶಂಕರಿ ಸಭಾಂಗಣದಲ್ಲಿ ಪದಾಧಿಕಾರಿಗಳ ತರಬೇತಿಯನ್ನು ಬನಶಂಕರಿ ಸಭಾ ಭವನದ ಅಧ್ಯಕ್ಷ ರಾಮಪ್ಪ ಉದ್ಘಾಟಿಸಿ,
ಕಂಪ್ಯೂಟರ್ ಕೊಠಡಿ ಉದ್ಘಾಟನೆಚೆಟ್ಟಳ್ಳಿ, ಆ. 2: ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ ನೂತನವಾಗಿ ನಿರ್ಮಿಸಿರುವ ಕಂಪ್ಯೂಟರ್ ಸೆಂಟರ್ ಉದ್ಘಾಟನೆಯನ್ನು ಹಮೀದ್ ಜಮಲುಲೈಲಿ ತಂಙಳ್ ನೆರವೇರಿಸಿದರು. ಎಸ್.ವೈ.ಎಸ್. ಕಂಡಕರೆ ಯೂನಿಟ್ ವತಿಯಿಂದ ಪ್ರತೀ
ಚಾಲಕನ ಕುಟುಂಬಕ್ಕೆ ವಿಮಾ ನೆರವುಸೋಮವಾರಪೇಟೆ, ಆ. 2: ಮಡಿಕೇರಿ-ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಬಸ್ ಚಾಲಕ ಪಾಲಾಕ್ಷ ಅವರ ಕುಟುಂಬಕ್ಕೆ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ