ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ವಿಚಾರಗೋಷ್ಠಿಗೆ ತೆರೆಕುಶಾಲನಗರ, ಡಿ. 21: ಕುಶಾಲನಗರದ ರೈತಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ-2017ತಾಲೂಕು ರಚನೆ: ಜಿಲ್ಲಾಧಿಕಾರಿಯಿಂದ ವರದಿಗೆ ಸರಕಾರ ಸೂಚನೆಶ್ರೀಮಂಗಲ, ಡಿ. 21: ಪೊನ್ನಂಪೇಟೆ ತಾಲೂಕು ಸೇರಿದಂತೆ ಕಾವೇರಿ ತಾಲೂಕು ರಚನೆಗೆ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಸರಕಾರ ಕೇಳಿದ್ದು, ಜಿಲ್ಲಾಧಿಕಾರಿಗಳು ವರದಿ ಠಾಣಾಧಿಕಾರಿ ವರ್ಗಕುಶಾಲನಗರ, ಡಿ. 21: ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಅವರಿಗೆ ಹುಣಸೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರು ಜಿಲ್ಲೆಯ ಬಿಳಿಕೆರೆ ಠಾಣಾಧಿಕಾರಿ ನವೀನ್‍ಗೌಡ ಅವರನ್ನುನಾಳೆ ಸ್ಕ್ವಾಷ್ ಕ್ರೀಡಾಂಗಣ ಉದ್ಘಾಟನೆ ಕೂಡಿಗೆ, ಡಿ. 21: ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತು ಸಕಲ ಸೌಕರ್ಯಗಳನ್ನೊಳಗೊಂಡ ಸ್ಕ್ವಾಷ್ ಕೋರ್ಟ್ ಉದ್ಘಾಟನೆಯನ್ನು ತಾ. 23 ರಂದು ಬೆಳಿಗ್ಗೆ 10.30ಕ್ಕೆಸಾಲ ಬಾಧೆ ಬಾವಿಗೆ ಹಾರಿ ಆತ್ಮಹತ್ಯೆಸಿದ್ದಾಪುರ, ಡಿ.21: ಸಾಲಬಾಧೆಯಿಂದ ವ್ಯಾಪಾರಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ನಿವಾಸಿ ಅಬೂಬಕ್ಕರ್ (57)
ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ವಿಚಾರಗೋಷ್ಠಿಗೆ ತೆರೆಕುಶಾಲನಗರ, ಡಿ. 21: ಕುಶಾಲನಗರದ ರೈತಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ-2017
ತಾಲೂಕು ರಚನೆ: ಜಿಲ್ಲಾಧಿಕಾರಿಯಿಂದ ವರದಿಗೆ ಸರಕಾರ ಸೂಚನೆಶ್ರೀಮಂಗಲ, ಡಿ. 21: ಪೊನ್ನಂಪೇಟೆ ತಾಲೂಕು ಸೇರಿದಂತೆ ಕಾವೇರಿ ತಾಲೂಕು ರಚನೆಗೆ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಸರಕಾರ ಕೇಳಿದ್ದು, ಜಿಲ್ಲಾಧಿಕಾರಿಗಳು ವರದಿ
ಠಾಣಾಧಿಕಾರಿ ವರ್ಗಕುಶಾಲನಗರ, ಡಿ. 21: ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಅವರಿಗೆ ಹುಣಸೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರು ಜಿಲ್ಲೆಯ ಬಿಳಿಕೆರೆ ಠಾಣಾಧಿಕಾರಿ ನವೀನ್‍ಗೌಡ ಅವರನ್ನು
ನಾಳೆ ಸ್ಕ್ವಾಷ್ ಕ್ರೀಡಾಂಗಣ ಉದ್ಘಾಟನೆ ಕೂಡಿಗೆ, ಡಿ. 21: ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತು ಸಕಲ ಸೌಕರ್ಯಗಳನ್ನೊಳಗೊಂಡ ಸ್ಕ್ವಾಷ್ ಕೋರ್ಟ್ ಉದ್ಘಾಟನೆಯನ್ನು ತಾ. 23 ರಂದು ಬೆಳಿಗ್ಗೆ 10.30ಕ್ಕೆ
ಸಾಲ ಬಾಧೆ ಬಾವಿಗೆ ಹಾರಿ ಆತ್ಮಹತ್ಯೆಸಿದ್ದಾಪುರ, ಡಿ.21: ಸಾಲಬಾಧೆಯಿಂದ ವ್ಯಾಪಾರಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ನಿವಾಸಿ ಅಬೂಬಕ್ಕರ್ (57)