ಹಾಲು ಉತ್ಪಾದಕರ ಸಂಘದ ಚುನಾವಣೆಗುಡ್ಡೆಹೊಸೂರು, ಆ. 7: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ತಾ. 18 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4
ನಾಪೋಕ್ಲು ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಕಕ್ಕಡಮಡಿಕೇರಿ, ಆ. 7: ನಾಪೋಕ್ಲು ಕೊಡವ ಸಮಾಜದ ಅಧೀನದಲ್ಲಿ ಕಳೆದ ವರ್ಷದಿಂದ ಅಸ್ತಿತ್ವಕ್ಕೆ ಬಂದಿರುವ ಪೊಮ್ಮಕ್ಕಡ ಪರಿಷತ್‍ನ ವತಿಯಿಂದ ಇದೇ ಪ್ರಥಮ ಬಾರಿಗೆ ಕಕ್ಕಡ ಪದಿನೆಟ್ಟ್‍ನ ಕಾರ್ಯಕ್ರಮ
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಮಡಿಕೇರಿ, ಆ. 7: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಎನ್.ಎಸ್.ಎಸ್. ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಅರಣ್ಯ ಇಲಾಖೆಗೆ ಕಂಟಕಪ್ರಾಯವಾಗಿರುವ ‘ಕುಂಟಾನೆ’ ವರದಿ ಚಂದ್ರಮೋಹನ್ ಕುಶಾಲನಗರ, ಆ. 7: ಅರಣ್ಯದಲ್ಲಿ ಕಾಲಿಗೆ ಗಾಯಗೊಂಡು ನಾಡಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವ `ಕುಂಟಾನೆ' ಇದೀಗ ಅರಣ್ಯ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಜುಲೈ 21 ರಂದು
ಅಮ್ಮತ್ತಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆವೀರಾಜಪೇಟೆ, ಆ. 7: ಛಿದ್ರ ಛಿದ್ರವಾಗಿರುವ ಅಖಂಡ ಭಾರತವನ್ನು ಹಿಂದೂಗಳೆಲ್ಲ ಒಮ್ಮತವಾಗಿ ಮತ್ತೆ ಒಂದುಗೂಡಿಸುವ ಪ್ರಯತ್ನವಾಗ ಬೇಕಾಗಿದೆ. ಇದಕ್ಕಾಗಿ ಹಿಂದೂಗಳೆಲ್ಲರೂ ಬಲಿಷ್ಠವಾಗಿ ಸಂಘಟಿತರಾಗೋಣ ಎಂದು ದಕ್ಷಿಣ ಪ್ರಾಂತ್ಯದ