ಹುಲಿ ಹೆಜ್ಜೆ ಮೂಡಿಸಿದ ಆತಂಕಗೋಣಿಕೊಪ್ಪ ವರದಿ, ಜೂ. 24: ಬೆಸಗೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಲ್ಲಿನ ಪುಳ್ಳಂಗಡ ನಟೇಶ್ ಎಂಬವರ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು
ರಾಜ್ಯಮಟ್ಟದ ಗೋಷ್ಠಿಗೆ ಸಿಐಟಿ ವಿದ್ಯಾರ್ಥಿಗಳುಗೋಣಿಕೊಪ್ಪ ವರದಿ, ಜೂ. 24 : ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಪರಿಗಣಿಸಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಹಾಗೂ ಕೆಎಸ್‍ಸಿಎಸ್‍ಟಿ ಹಣಕಾಸು ಸಂಸ್ಥೆಯಿಂದ
ಕೊಡಗಿನ ಮೌಖಿಕ ಸಾಹಿತ್ಯಕ್ಕೂ ಶ್ರೇಷ್ಠತೆಯಿದೆಮಡಿಕೇರಿ, ಜೂ. 24: ಕೊಡಗಿನಲ್ಲಿರುವ ಮೌಖಿಕ ಸಾಹಿತ್ಯವನ್ನು ದಾಖಲಿಸಿದರೆ ವಿಶ್ವದ ಶ್ರೇಷ್ಠ ಸಾಹಿತ್ಯವಾಗುವ ಸಾಧ್ಯತೆಯಿದ್ದು, ಈ ಕಾರ್ಯಕ್ಕೆ ಮುಂದಾಗುವಂತೆ ಸಾಹಿತಿ ಅಬ್ದುಲ್ ರಶೀದ್ ಕರೆ ನೀಡಿದರು. ಕರ್ನಾಟಕ
ಉಸ್ತುವಾರಿ ಕಾರ್ಯದರ್ಶಿ ನೇಮಕಮಡಿಕೇರಿ, ಜೂ. 24: ರಾಜ್ಯದ 30 ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು ಜಿಲ್ಲೆಗೆ ಡಾ. ಜಿ ಕಲ್ಪನಾ ಅವರನ್ನು
ಗುಂಡೇಟು ತಿಂದ ಹೆಣ್ಣಾನೆಗೆ ಚಿಕಿತ್ಸೆಚೆಟ್ಟಳ್ಳಿ, ಜೂ. 24: ಸಿದ್ದಾಪುರ ಸಮೀಪದ ಆನಂದಪುರ ಟಾಟಾ ಕಾಫಿ ತೊಟದಲ್ಲಿ ಬೀಡುಬಿಟ್ಟಿರುವ 14 ಕಾಡಾನೆಗಳ ನಡುವೆ ಸುಮಾರು 4 ವರ್ಷದ ಕಾಡಾನೆಯೊಂದು ಎಡಗಾಲು ಹಾಗೂ ಹೊಟ್ಟೆಯ