ಪಥ ಸಂಚಲನಕ್ಕೆ ತೃಶಿ ಪೊನ್ನಮ್ಮ ಮಡಿಕೇರಿ, ಆ. 14: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಸಮಯದಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಲು ಜನರಲ್ ತಿಮ್ಮಯ್ಯ ಶಾಲೆಯ 2
ಮರ ಸಾಗಾಟದ ಲಾರಿಗಳ ವಶಸುಂಟಿಕೊಪ್ಪ, ಆ. 14: ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಇಲ್ಲಿನ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲುಗುಲಿ ತೋಟದಿಂದ
ಚೆಕ್ಬೌನ್ಸ್: ಬಿಎಸ್ಎನ್ಎಲ್ ಉದ್ಯೋಗಿಗೆ ಶಿಕ್ಷೆವೀರಾಜಪೇಟೆ, ಆ. 14: ಹಣಕಾಸು ಸಂಸ್ಥೆಗೆ ಚೆಕ್ ನೀಡಿ ಚೆಕ್‍ಬೌನ್ಸ್ ಮಾಡಿದ ಆರೋಪದ ಮೇರೆ ಇಲ್ಲಿನ ಬಿ.ಎಸ್.ಎನ್.ಎಲ್ ಸಂಸ್ಥೆಯ ಉದ್ಯೋಗಿ ಕೆ.ಆರ್.ಬೇಬ ಎಂಬಾಕೆಗೆ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿರುವ
ಅಬ್ಬೂರುರುಕಟ್ಟೆ ಮದಲಾಪುರ ರಸ್ತೆಯಲ್ಲಿ ಸೇತುವೆ ಮುಳುಗಡೆಸೋಮವಾರಪೇಟೆ: ತಾಲೂಕಿನ ಅಬ್ಬೂರುಕಟ್ಟೆ-ಹೊಸಳ್ಳಿ, ಮದಲಾಪುರ ಮೂಲಕ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಸೀಗೇಹೊಸೂರು ಬಳಿಯಲ್ಲಿ ನಿರ್ಮಿಸಲಾಗಿರುವ ಸೇತುವೆ ಭಾರೀ ಮಳೆಗೆ ಮುಳುಗಡೆಯಾಗಿದೆ. ಸೀಗೇಹೊಸೂರು ಹೊಳೆಯಲ್ಲಿ ನೀರಿನ ಹರಿವು ಅಧಿಕಗೊಂಡಿದ್ದು, ಸೇತುವೆಯ
ದ್ವೀಪವಾದ ನಾಪೋಕ್ಲುನಾಪೆÇೀಕ್ಲು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಾಪೋಕ್ಲುವಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ದ್ವೀಪದಂತಾಗಿದೆ. ಕೊಟ್ಟಮುಡಿ ಬಳಿ ಕಾವೇರಿ ನದಿ ರಸ್ತೆಯ ಮೇಲೆ ಹರಿಯುತ್ತಿದೆ. ಕಾವೇರಿ ನದಿ ಹರಿಯುತ್ತಿರುವ ಬೊಳಿಬಾಣೆಯಲ್ಲಿ ಕಾವೇರಿ