ನಟಿ ಶಹನ್ಪೊನ್ನಮ್ಮ ಬಳಗದಿಂದ ನೆರವುಮಡಿಕೇರಿ, ಆ. 23: ‘ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು’ ಕಾರ್ಯಕ್ರಮದ ಮೂಲಕ ಜನಮನ ಗೆದ್ದಿರುವ ನಟಿ ಮಾಳೇಟಿರ ಶಹನ್ ಪೊನ್ನಮ್ಮ ದಾವಣಗೆರೆಯ ಉದ್ಯಮಿ ಆರ್.ಜಿ.ಆರ್. ಫೌಂಡೇಶನ್‍ನ ರಾಜೇಶ್
ಸಾಮಗ್ರಿ ಪೂರೈಕೆಯಲ್ಲಿ ದುರುಪಯೋಗವಿಲ್ಲಮಡಿಕೇರಿ, ಆ.23: ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಇದರ ಪರಿಣಾಮ ಜಿಲ್ಲೆಯ ಜನರು ಸಂಕಷ್ಟ ಅನುಭವಿಸಿದರು. ಇದನ್ನು ತಿಳಿದು ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳಿಂದ
ವಿಪತ್ತು ರಕ್ಷಣಾ ಪರಿಹಾರ ಅಂತರ್ಜಾಲ ಆರಂಭ ಮಡಿಕೇರಿ, ಆ. 23: ಭೂಮಿ ಉಸ್ತುವಾರಿ ಕೋಶ ಬೆಂಗಳೂರು ಇವರು ಕೊಡಗು ನೆರೆ ಸಂತ್ರಸ್ತರಿಗಾಗಿ ಕೊಡಗು ವಿಪತ್ತು ರಕ್ಷಣಾ ಪರಿಹಾರ ಅಂತರ್ಜಾಲ ತಾಣ ಆರಂಭಿಸಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿರುವವರ ನೆರವಿಗಾಗಿ
ಸಂತ್ರಸ್ತರ ಅಳಲು ಆಲಿಸಿದ ಸಿದ್ದರಾಮಯ್ಯಕುಶಾಲನಗರ, ಆ. 23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಶಾಲನಗರಕ್ಕೆ ಭೇಟಿ ನೀಡಿ ನೆರೆಯಿಂದ ಮನೆ ಕಳೆದಕೊಂಡ ಸಂತ್ರಸ್ತರನ್ನು ಭೇಟಿ ಮಾಡಿದರು. ಕುಶಾಲನಗರದ ದಂಡಿನಪೇಟೆಯಲ್ಲಿ ಕಾವೇರಿ ನದಿ ನೀರು
ಡಾ.ಕಸ್ತೂರಿ ರಂಗನ್ ವರದಿ ಪ್ರಯೋಗದ ಷಡ್ಯಂತ್ರ : ಗ್ರಾಮಸ್ಥರ ಆರೋಪಮಡಿಕೇರಿ, ಆ.23 : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರನ್ನು ಡಾ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಶಾಶ್ವತವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಲೂರು ಗ್ರಾಮಸ್ಥರು, ತಮಗೆ