ಮುಂದುವರಿದ ಕಾಡಾನೆ ಹಾವಳಿಮಡಿಕೇರಿ, ಆ. 25: ಜಿಲ್ಲೆಯ ಮೋದೂರು, ಹೇರೂರು, ಚೆಯ್ಯಂಡಾಣೆ, ಬೊಳ್ಳುಮಾಡು, ಶ್ರೀಮಂಗಲ, ಬೀರುಗ ಮುಂತಾದೆಡೆಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಫಿ ತೋಟಗಳ ನಡುವೆ ಸುಳಿದಾಡುತ್ತಿರುವ ಕಾಡಾನೆಗಳು ಇದೀಗ
ಇಂದು ಆರತಿ ಕಾರ್ಯಕ್ರಮ ಕುಶಾಲನಗರ, ಆ. 25: ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಜೀವನದಿ ಕಾವೇರಿಗೆ 84ನೇ ಮಹಾ ಆರತಿ ಕಾರ್ಯಕ್ರಮ ತಾ. 26 ರಂದು (ಇಂದು)
ಗಡಿ ನಿರಾಶ್ರಿತರೊಡನೆ ಅಧಿಕಾರಿಗಳ ಅಸಡ್ಡೆ ಆರೋಪಮಡಿಕೇರಿ, ಆ. 25: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮಳೆಯಿಂದ ಅಪಾಯದಲ್ಲಿ ಸಿಲುಕಿರುವ ನಿರಾಶ್ರಿತರೊಂದಿಗೆ, ಪರಿಹಾರ ಕೇಂದ್ರಗಳ ಅಧಿಕಾರಿಗಳು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು ನೊಂದ ನಿರಾಶ್ರಿತರು ‘ಶಕ್ತಿ’ಯೊಂದಿಗೆ ಅಳಲು
ಅಧಿಕಾರಿಗಳ ಅಮಾನತುಮಡಿಕೇರಿ, ಆ. 24: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಡಿ ಹಾನಿಯುಂಟಾಗಿದ್ದು, ಪರಿಸ್ಥತಿ ನಿಭಾಯಿಸುವ ಸಲುವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿಭಾಯಿಸಬೇಕಾಗಿದೆ. ಆದರೆ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ
ಕೈಕೇರಿ ಬಳಿ ಬೈಕ್ ಅಪಘಾತ : ಉದ್ಯಮಿ ಸಾವುಗೋಣಿಕೊಪ್ಪಲು,ಆ.24: ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ 82 ಪ್ರಾಯದ ಬೋಪಯ್ಯ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 24ರ ಸಂಜೆ 6.10ರ ಸಮಯದಲ್ಲಿ ಕೈಕೇರಿ ಕಳತ್ಮಾಡು ಜಂಕ್ಷನ್ ಬಳಿ