ಹೆದ್ದಾರಿಯೊಂದಿಗೆ ಗ್ರಾಮೀಣ ಅನಾಹುತ ಪರಿಶೀಲನೆಮಡಿಕೇರಿ, ಆ. 28: ನಗರದಿಂದ ಮಂಗಳೂರು ರಸ್ತೆಯುದ್ದಕ್ಕೂ ತಾಳತ್‍ಮನೆ, ಕಾಟಕೇರಿ, ಮದೆ, ಜೋಡುಪಾಲ ವ್ಯಾಪ್ತಿಯಲ್ಲಿ ಭೂಕುಸಿತದೊಂದಿಗೆ ರಸ್ತೆ ಪ್ರವಾಹದಿಂದ ಕೊಚ್ಚಿ ಹೋಗಿರುವ ಭಯಾನಕ ದೃಶ್ಯವನ್ನು ಮೇಲ್ಮನೆ ಸದಸ್ಯ
ತೆಂಗಿನಕಾಯಿಗೆ ಗುಂಡು ಹೊಡೆವ ಸ್ಪರ್ಧೆ ರದ್ದುವೀರಾಜಪೇಟೆ, ಆ. 28: ವೀರಾಜಪೇಟೆಯ ಮಾಕ್ರ್ಸ್‍ಮೆನ್ ಸಂಸ್ಥೆಯ ವತಿಯಿಂದ ಕೈಲ್‍ಪೊಳ್ದ್ ಅಂಗವಾಗಿ ಸೆ. 3 ರಂದು ನಡೆಸಲಾಗುತ್ತಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಈ ಬಾರಿ ಪ್ರಾಕೃತಿಕ
ರಸ್ತೆ ಬದಿ ಕುಸಿತಮಡಿಕೇರಿ, ಆ. 28: ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವಾಗ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಸಮೀಪ ಮುಖ್ಯ ರಸ್ತೆ ಬದಿ ಬೃಹತ್ ಬರೆ ಕುಸಿತ ಉಂಟಾಗಿದೆ.
ಅನುಮತಿ ಇಲ್ಲದೆ ಫೈನಾನ್ಸ್ ವ್ಯವಹಾರ ಗೋಣಿಕೊಪ್ಪಲು, ಆ.28: ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನವಸತಿ ಪ್ರದೇಶವಾದ ಗಣಪತಿ ನಗರದಲ್ಲಿ ಗ್ರಾಮ ಪಂಚಾಯ್ತಿಯ ಅನುಮತಿ ಇಲ್ಲದೆ ಗ್ರಾಮೀಣ ಕೂಟದ ಹೆಸರಿನಲ್ಲಿ ಹಣಕಾಸು ವಹಿವಾಟು ನಡೆಸುತ್ತಿದ್ದ
ಪ್ರಕೃತಿಯ ಭಯಾನಕತೆಯ ನೆರಳಲ್ಲಿ ಮಡಿಕೇರಿಮಡಿಕೇರಿ, ಆ. 27: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 16ರಂದು ಬೆಳಿಗ್ಗೆ ಸುರಿದ ಧಾರಾಕಾರ ಮಳೆಯ ನಡುವೆ ಇಂದಿನ ತನಕವೂ ಬಿಡುವಿಲ್ಲದೆ ಮುಂದುವರಿದ ಪರಿಣಾಮ ಅಲ್ಲಲ್ಲಿ