ಜ. ತಿಮ್ಮಯ್ಯ ಶಾಲೆಯಲ್ಲಿ ಅಪ್ಪಚ್ಚಕವಿ ನೆನಪುಮಡಿಕೇರಿ, ನ. 30: ನಮ್ಮ ಸಾಧನೆಗೆ ಬಡತನದ ಹಿಂಜರಿಕೆ ಅಡ್ಡಿಯಾಗಬಾರದು ಎಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಅವರು ಅಭಿಪ್ರಾಯಪಟ್ಟರು. ಅಲ್ಲಾರಂಡ ರಂಗಚಾವಡಿ ಹಾಗೂದುಬಾರೆ ರ್ಯಾಫ್ಟಿಂಗ್ ಅಕ್ರಮದ ವಿರುದ್ಧ ಗ್ರಾ.ಪಂ. ಧರಣಿ*ಸಿದ್ದಾಪುರ, ನ. 30: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೊಳಪಡುವ ಪ್ರವಾಸೀ ತಾಣ ದುಬಾರೆಯಲ್ಲಿ ರ್ಯಾಫ್ಟಿಂಗ್ ಅಸೋಸಿಯೇಷನ್ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿ ಕೊಂಡಿ ರುವದಲ್ಲದೆ, ಪಂಚಾಯಿತಿ ವಿರುದ್ಧವೇ ದೂರುಅಂತರ ಕಾಲೇಜು ಹಾಕಿ: ಕಾವೇರಿ ಕಾಲೇಜು ಚಾಂಪಿಯನ್ಗೋಣಿಕೊಪ್ಪ ವರದಿ, ನ. 30: ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಚಾಂಪಿಯನ್,ಅಪರಾಧಿಗಳು ಇನ್ನೂ ನಾಪತ್ತೆ ಆತಂಕದಲ್ಲಿ ಜನತೆಸುಂಟಿಕೊಪ್ಪ, ನ.29: ಮಾದಾಪುರ ಇಗ್ಗೋಡ್ಲುವಿನಲ್ಲಿ ಕೆಲ ತಿಂಗಳ ಹಿಂದೆ ವೃದ್ಧೆ ಮಹಿಳೆಯ ಹತ್ಯೆ ಹಾಗೂ ಇತ್ತೀಚೆಗೆ ಹಾಡಹಗಲೇ ಮಹಿಳೆಯ ಕತ್ತಿನಿಂದ ಚಿನ್ನಾಭರಣ ಅಪಹರಿಸಿದ ಆರೋಪಿಗಳು ಇನ್ನೂ ಪತ್ತೆಯಾಗದಿರುವಆಟೋ ಚಾಲಕರು ಮಾಲೀಕರ ಸಂಘದ ಸಭೆಸೋಮವಾರಪೇಟೆ, ನ.29: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸರ್ವ ಸದಸ್ಯರ ಸಭೆ ಸ್ಥಳೀಯ ಪತ್ರಿಕಾ ಭವನ ಸಭಾಂಗಣದಲ್ಲಿ ಅಧ್ಯಕ್ಷ ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘಕ್ಕೆ ಸದಸ್ಯರು
ಜ. ತಿಮ್ಮಯ್ಯ ಶಾಲೆಯಲ್ಲಿ ಅಪ್ಪಚ್ಚಕವಿ ನೆನಪುಮಡಿಕೇರಿ, ನ. 30: ನಮ್ಮ ಸಾಧನೆಗೆ ಬಡತನದ ಹಿಂಜರಿಕೆ ಅಡ್ಡಿಯಾಗಬಾರದು ಎಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಅವರು ಅಭಿಪ್ರಾಯಪಟ್ಟರು. ಅಲ್ಲಾರಂಡ ರಂಗಚಾವಡಿ ಹಾಗೂ
ದುಬಾರೆ ರ್ಯಾಫ್ಟಿಂಗ್ ಅಕ್ರಮದ ವಿರುದ್ಧ ಗ್ರಾ.ಪಂ. ಧರಣಿ*ಸಿದ್ದಾಪುರ, ನ. 30: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೊಳಪಡುವ ಪ್ರವಾಸೀ ತಾಣ ದುಬಾರೆಯಲ್ಲಿ ರ್ಯಾಫ್ಟಿಂಗ್ ಅಸೋಸಿಯೇಷನ್ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿ ಕೊಂಡಿ ರುವದಲ್ಲದೆ, ಪಂಚಾಯಿತಿ ವಿರುದ್ಧವೇ ದೂರು
ಅಂತರ ಕಾಲೇಜು ಹಾಕಿ: ಕಾವೇರಿ ಕಾಲೇಜು ಚಾಂಪಿಯನ್ಗೋಣಿಕೊಪ್ಪ ವರದಿ, ನ. 30: ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಚಾಂಪಿಯನ್,
ಅಪರಾಧಿಗಳು ಇನ್ನೂ ನಾಪತ್ತೆ ಆತಂಕದಲ್ಲಿ ಜನತೆಸುಂಟಿಕೊಪ್ಪ, ನ.29: ಮಾದಾಪುರ ಇಗ್ಗೋಡ್ಲುವಿನಲ್ಲಿ ಕೆಲ ತಿಂಗಳ ಹಿಂದೆ ವೃದ್ಧೆ ಮಹಿಳೆಯ ಹತ್ಯೆ ಹಾಗೂ ಇತ್ತೀಚೆಗೆ ಹಾಡಹಗಲೇ ಮಹಿಳೆಯ ಕತ್ತಿನಿಂದ ಚಿನ್ನಾಭರಣ ಅಪಹರಿಸಿದ ಆರೋಪಿಗಳು ಇನ್ನೂ ಪತ್ತೆಯಾಗದಿರುವ
ಆಟೋ ಚಾಲಕರು ಮಾಲೀಕರ ಸಂಘದ ಸಭೆಸೋಮವಾರಪೇಟೆ, ನ.29: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸರ್ವ ಸದಸ್ಯರ ಸಭೆ ಸ್ಥಳೀಯ ಪತ್ರಿಕಾ ಭವನ ಸಭಾಂಗಣದಲ್ಲಿ ಅಧ್ಯಕ್ಷ ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘಕ್ಕೆ ಸದಸ್ಯರು