ಸ್ವೀಪ್ ಸಮಿತಿ ಲಾಂಛನ ಬಿಡುಗಡೆಮಡಿಕೇರಿ, ಫೆ. 22: ಮುಂಬರುವ ಕರ್ನಾಟಕ ವಿಧಾನ ಸಭಾ 2018ರ ಚುನಾವಣೆಯಲ್ಲಿ ಮತದಾರರು ಮತ ದಾನದಲ್ಲಿ ಪಾಲ್ಗೊಳ್ಳು ವಿಕೆಯ ಕುರಿತಂತೆ ಜಾಗೃತಿ ಮೂಡಿಸಲು ರಚನೆ ಯಾಗಿರುವ ಜಿಲ್ಲಾ
ನಾಳೆ ರಕ್ತದಾನ ಶಿಬಿರ ಶನಿವಾರಸಂತೆ, ಫೆ. 22: ಇಲ್ಲಿನ ಭಾರತೀ ಪ್ರಥಮ ದರ್ಜೆ ಕಾಲೇಜು, ಎನ್‍ಎಸ್‍ಎಸ್ ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿ ಹಾಗೂ ಯೂತ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ರಕ್ತದಾನ
ಐಗೂರಿನಲ್ಲಿ ಮುಂದುವರೆದ ಕಾಡಾನೆ ಹಾವಳಿಸೋಮವಾರಪೇಟೆ, ಫೆ. 22: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ನಾಲ್ಕೈದು ಕಾಡಾನೆಗಳಿರುವ ಹಿಂಡು ಈ ಭಾಗದಲ್ಲಿ
ದಿಡ್ಡಳ್ಳಿಯಲ್ಲೀಗ ನೀರಿನ ದಾಹಚಿತ್ರ ವರದಿ ವಾಸು ಸಿದ್ದಾಪುರ, ಫೆ. 22: ದಿಡ್ಡಳ್ಳಿ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಾಡಿಯ ನಿವಾಸಿಗಳು ನೀರಿಗಾಗಿ ಪರದಾಡು ವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ
ಹೆಬ್ಬಾಲೆ ಜಮಾಬಂದಿ ಕೂಡಿಗೆ, ಫೆ. 22: ಹೆಬ್ಬಾಲೆ ಗ್ರಾಮ ಪಂಚಾಯಿತಿಯ 2017-18ನೇ ಜಮಾಬಂದಿ ಕಾರ್ಯಕ್ರಮವು ತಾ. 24 ರಂದು ಹೆಬ್ಬಾಲೆ ಸಮುದಾಯ ಭವನದಲ್ಲಿ ನಡೆಯಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎನ್.