ಮೃತದೇಹ ಎಂಟು ದಿನದ ಬಳಿಕ ಪತ್ತೆಸೋಮವಾರಪೇಟೆ, ಜೂ. 29: ಕಳೆದ ತಾ. 22ರಂದು ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಹೋದ ಯುವಕ ಮನೋಜ್(24)ನ ಶವ ಎಂಟು ದಿನ ಕಳೆದ ನಂತರ ಇಂದು ಪತ್ತೆಯಾಗಿದೆ. ಜಲಪಾತದ
ರೈತರ ಸಂತೆಗೆ ಆರ್.ಎಂ.ಸಿ. ಅನುದಾನಿತ ಕಟ್ಟಡ*ಗೋಣಿಕೊಪ್ಪಲು, ಜೂ. 29 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರ ಸಂತೆ ನಡೆಸಲು ನಿರ್ಮಾಣವಾದ ಕಟ್ಟಡವನ್ನು ಗೋಣಿಕೊಪ್ಪಲು ಪಂಚಾಯಿತಿ ಮತ್ತೆ ರೈತರ ಸಂತೆ ನಡೆಸಬೇಕು
‘ಶಕ್ತಿ’ಗೆ ಎರಡು ಪ್ರಶಸ್ತಿಮಡಿಕೇರಿ, ಜೂ. 29: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಹನ್ನೆರಡು ಸದಸ್ಯರ ವರದಿ ಆಯ್ಕೆಯಾಗಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭ್ಯವಾಗಿದೆ. ಜುಲೈ
ಸಂತೆ ವ್ಯಾಪಾರಿಗಳ ಪರದಾಟ : ಉಪಯೋಗವಿಲ್ಲದ ಕಟ್ಟಡಮಡಿಕೇರಿ, ಜೂ. 29: ಜಿಲ್ಲಾ ಕೇಂದ್ರ ಮಡಿಕೇರಿಗೆ ಶುಕ್ರವಾರದ ಸಂತೆಗೆಂದು ಜಿಲ್ಲೆಯ ಗ್ರಾಮೀಣ ರೈತರು ಸೇರಿದಂತೆ ಬಹುತೇಕ ಎಲ್ಲೆಡೆಯಿಂದ ವ್ಯಾಪಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ಬೇರೆ ಬೇರೆ
ವೀರಾಜಪೇಟೆ ಮಡಿಕೇರಿ 66 ಕೆ.ವಿ.ವಿದ್ಯುತ್ ಸಂಪರ್ಕ ಯೋಜನೆ 10 ವರ್ಷದಿಂದ ವಿಳಂಬ ! ವರದಿ: ಟಿ.ಎಲ್.ಶ್ರೀನಿವಾಸ್ಗೋಣಿಕೊಪ್ಪಲು, ಜೂ. 29 : ರಾಜ್ಯದ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅಂದು ಇಂಧನ ಸಚಿವರಾಗಿ ಹೆಚ್.ಡಿ.ರೇವಣ್ಣ ಅವರು 9 ವರ್ಷದ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ಕೊಡಗು