ಅಧಿಕಾರಿಗಳ ವರದಿ ಆಧರಿಸಿ ಸಂಸ್ರಸ್ತರಿಗೆ ಅಗತ್ಯ ಸೌಲಭ್ಯ: ತಹಶೀಲ್ದಾರ್ಸೋಮವಾರಪೇಟೆ, ಸೆ. 4: ಅಧಿಕಾರಿಗಳ ವಾಸ್ತವ ವರದಿ ಆಧರಿಸಿ ಸಂಸ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದರು. ಸಮೀಪದ ಬೇಳೂರು ಮಠದಲ್ಲಿರುವ ಸಂತ್ರಸ್ತರ ಕೇಂದ್ರಕ್ಕೆ
ಸಾಂತ್ವನ ಕೇಂದ್ರದಲ್ಲಿ ನೆಮ್ಮದಿ ಕಾಣುತ್ತಿರುವ ಸಂತ್ರಸ್ತರುಕುಶಾಲನಗರ, ಸೆ. 4: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಬಹುತೇಕ ಮಂದಿ ಕುಶಾಲನಗರದ ಸಾಂತ್ವನ ಕೇಂದ್ರದಲ್ಲಿ ನೆಮ್ಮದಿಯ ನೆಲೆ ಕಾಣುತ್ತಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪ ಗೊಂದಲ ವಾದರೂ
ಅಡುಗೆ ಅನಿಲ ಸ್ಟವ್ ವಿತರಣೆಕೂಡಿಗೆ, ಸೆ. 4: ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿರುವ ಆದಿವಾಸಿಗಳ 30 ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡುಗೆ
ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪಕುಶಾಲನಗರ, ಸೆ. 4: ಇತ್ತೀಚೆಗೆ ನಡೆದ ನದಿ ಪ್ರವಾಹದ ಹಿನ್ನೀರಿನಲ್ಲಿ ಮುಳುಗಡೆಯಾದ ಕುಶಾಲನಗರ ಪಟ್ಟಣ ಸಮೀಪದ ಗಡಿಭಾಗ ಕೊಪ್ಪ ಗ್ರಾಮದ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರಕಾರ
ಪರಿಹಾರ ಕೇಂದ್ರದಲ್ಲಿ 1879 ಮಂದಿ ಸಂತ್ರಸ್ತರುಮಡಿಕೇರಿ, ಸೆ. 4: ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ,