ಹಲ್ಲೆ: ದೂರು ದಾಖಲುಶನಿವಾರಸಂತೆ, ಸೆ. 4: ಪಡೆದ ಹಣ ನೀಡಲಿಲ್ಲವೆಂದು ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಒಡೆಯನಪುರ ಗ್ರಾಮದ ನಿವಾಸಿ ವಿ.ಸಿ. ಗಿರೀಶ್ ಓಣಂ ಹಬ್ಬದಂದು
ಮಳೆಗೆ ಕಾಳುಮೆಣಸು ಬಳ್ಳಿ ಬಲಿ...ಗೋಣಿಕೊಪ್ಪ ವರದಿ, ಸೆ. 4: ಕೊಡಗಿನಲ್ಲಿ ಮಳೆಯ ರುದ್ರನರ್ತನದಲ್ಲಿ ನಡೆದ ಸಾವು-ನೋವಿನ ನಡುವೆ ಕೃಷಿ ಚಟುವಟಿಕೆಗೆ ಗಂಡಾಂತರ ಬಂದಿದೆ. ಕಾಳುಮೆಣಸು ಬಳ್ಳಿಗೆ ಮಳೆಯಿಂದಾಗಿ ಆವರಿಸುತ್ತಿರುವ ರೋಗಗಳಿಂದಾಗಿ ಕೃಷಿಕ
ಸಂಘ ಸಂಸ್ಥೆಗಳಿಂದ ನೆರವುಕುಶಾಲನಗರ, ಸೆ. 4: ಕುಶಾಲನಗರದ ವಿವಿಧ ಸಂಘ-ಸಂಸ್ಥೆಗಳು ಮಳೆಯಿಂದ ಸಂತ್ರಸ್ತರಾದ ಬಡ ಜನತೆ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಆಹಾರ ಸಾಮಗ್ರಿ, ಬಟ್ಟೆ-ಬರೆಗಳನ್ನು ವಿತರಿಸಿದರು. ಜಯ ಕರ್ನಾಟಕ
ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಕಾರ್ಯಕ್ರಮನಾಪೋಕ್ಲು, ಸೆ. 4: ಇಲ್ಲಿಗೆ ಸಮೀಪದ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಆಡಳಿತ
ಗೌರಿ ಗಣೇಶ ಉತ್ಸವ:ಸರಳ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. 4: ಇಲ್ಲಿನ ಸಾರ್ವಜನಿಕ ಗೌರಿ-ಗಣೇಶೋತ್ಸವ ಸಮಿತಿಯಿಂದ ಪ್ರಸಕ್ತ ಸಾಲಿನಲ್ಲಿ ಸರಳವಾಗಿ ಉತ್ಸವವನ್ನು ಆಚರಿಸುವಂತೆ ತೀರ್ಮಾನಿಸ ಲಾಯಿತು. ಸಮಿತಿಯ ಅಧ್ಯಕ್ಷ ಚಂದನ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ