ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾಸಿಮಯ್ಯರ ಕೊಡುಗೆ ಅಪಾರಮಡಿಕೇರಿ, ಮಾ.22: ದೇವರ ದಾಸಿಮಯ್ಯ ಅವರು ವಚನಕಾರಾಗಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಹೇಳಿದರು. ಜಿಲ್ಲಾಡಳಿತ,
ನಾಳೆ ರಕ್ತದಾನ ಶಿಬಿರಮಡಿಕೇರಿ, ಮಾ.22: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೆಡ್ ರಿಬ್ಬನ್, ರೆಡ್ ಕ್ರಾಸ್, ರಾ.ಸೇ.ಯೋಜನಾ ಗಟಕದ ವತಿಯಿಂದ ತಾ. 24 ರಂದು ಬೆಳಿಗ್ಗೆ 10.30ಗಂಟೆಗೆ ನಗರದ ಸ.ಪ್ರ
ಬಂಡಾಯ ಸ್ಪರ್ಧೆ : ಮಣಿಉತ್ತಪ್ಪ ಎಚ್ಚರಿಕೆಮಡಿಕೇರಿ, ಮಾ. 22 : ತಮ್ಮ ಅಧಿಕಾರದ ಅವಧಿಯಲ್ಲಿ ಯಾವದೇ ಕಪ್ಪು ಚುಕ್ಕೆ ಅಂಟಿಸಿಕೊಳ್ಳದ ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂಪಿ.ಅಪ್ಪಚ್ಚು ರಂಜನ್ ಅವರುಗಳಿಗೆ ಈ ಬಾರಿಯ
ಕೊಡವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಒತ್ತಾಯ ಕೊಡವರದು ಅದೈವಿಕ ಸಂಪ್ರದಾಯವೆಂದು ಯುಕೊಶ್ರೀಮಂಗಲ, ಮಾ. 22 : ಈ ದೇಶದ ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗವನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಷಿಸಿ ಸೂಕ್ತ ಸ್ಥಾನಮಾನ ನೀಡುವದರೊಂದಿಗೆ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡಬೇಕೆಂದು ಯುನೈಟೆಡ್
2 ಕೋಟಿ ಅನುದಾನಕ್ಕೆ ಪ.ಪಂ.ನಿಂದ ಕ್ರಿಯಾಯೋಜನೆಸೋಮವಾರಪೇಟೆ, ಮಾ.22: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 2ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ