ದಸರಾ ಅನುದಾನ: ಸಂತ್ರಸ್ತರ ನೆರವಿಗೆ ಮನವಿಗೋಣಿಕೊಪ್ಪ, ಸೆ. 7: ಗೋಣಿಕೊಪ್ಪ ದಸರಾ ಆಚರಣೆಗೆ ಸರ್ಕಾರದಿಂದ ನೀಡಲು ಉದ್ದೇಶಿಸಿರುವ 30 ಲಕ್ಷ ಅನುದಾನದಲ್ಲಿ 20 ಲಕ್ಷ ಹಣವನ್ನು ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಮುಂದಾಗುವದು
ಮೋದಿಯನ್ನು ಕರೆತರಲು ನಿಯೋಗ ಹಾಸ್ಯಾಸ್ಪದ ನಾಪೆÇೀಕ್ಲು, ಸೆ. 7: ಜಲಪ್ರಳಯದಿಂದ ತತ್ತರಿಸಿದ ಕೊಡಗು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗದೊಂದಿಗೆ ತೆರಳುವದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.
ವಿಶೇಷ ಅನ್ನಭಾಗ್ಯ ಕಿಟ್ ವಿತರಣೆ ಗುಡ್ಡೆಹೊಸೂರು, ಸೆ. 7: ಇಲ್ಲಿನ ಸಮುದಾಯಭವನದಲ್ಲಿ ಸುಮಾರು 1200 ಮಂದಿ ಬಿ.ಪಿ.ಎಲ್ ಪಡಿತರಚೀಟಿದಾರರಿಗೆ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಸಾಮಗ್ರಿಗಳ ಕಿಟ್‍ನ್ನು ವಿತರಿಸಲಾಯಿತು. ಈ ಸಂದÀರ್ಭ ಪಿ.ಡಿ.ಓ
ಸಿಆರ್ಪಿಎಫ್ನಿಂದ ಆಹಾರ ಮತ್ತು ಇತರ ಸಾಮಗ್ರಿ ವಿತರಣೆ ಮಡಿಕೇರಿ, ಸೆ. 7: ಬೆಂಗಳೂರಿನ ಗ್ರೂಫ್ ಸೆಂಟರ್‍ನ ಕೇಂದ್ರ ಮೀಸಲು ಪೊಲೀಸ್ ಪಡೆ ವತಿಯಿಂದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಅಕ್ಕಿ, ಸಕ್ಕರೆ, ಬೇಳೆ, ಬಟ್ಟೆ ಸೋಪು, ಮೈಸೋಪು, ಕೋಲ್‍ಗೇಟ್,
ಸಾಲ ಮರುಪಾವತಿಗೆ ಕಾಲಾವಕಾಶಕ್ಕೆ ಮನವಿಸೋಮವಾರಪೇಟೆ, ಸೆ. 7: ಮಹಿಳಾ ಗುಂಪುಗಳಿಗೆ ವಿವಿಧ ಮೈಕ್ರೋ ಫೈನಾನ್ಸ್‍ಗಳಿಂದ ನೀಡಲಾಗಿರುವ ಸಾಲ ವಸೂಲಾತಿಗೆ ಕಂಪನಿಯವರು ಕಿರುಕುಳ ನೀಡುತ್ತಿದ್ದು, ಪ್ರಕೃತಿ ವಿಕೋಪದಿಂದ ಕೂಲಿ ಕೆಲಸವೂ ಇಲ್ಲದಾಗಿರುವ ಹಿನ್ನೆಲೆ,