ಭಾರತೀಯ ಸೇನಾಧಿಕಾರಿಗಳಾಗಿ ಕೊಡಗಿನ ಮೂವರುಮಡಿಕೇರಿ, ಸೆ. 8: ಭಾರತೀಯ ಸೇನೆಯಲ್ಲಿ ಕೊಡಗು ಜಿಲ್ಲೆಯ ಓರ್ವ ಯುವತಿಯೂ ಸೇರಿದಂತೆ ಒಟ್ಟು ಮೂರು ಮಂದಿ ಕಮೀಷನ್ಡ್ ಪಡೆದಿದ್ದು, ಈ ಮೂವರು ಲೆಫ್ಟಿನೆಂಟ್ ಅಧಿಕಾರಿಗಳಾಗಿ ನಿಯುಕ್ತಿಗೊಳ್ಳುವ
ಇಂದು ಮಹಾಸಭೆಮಡಿಕೇರಿ, ಸೆ. 8: ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯು ತಾ. 9 ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಗೋಣಿಕೊಪ್ಪಲುವಿನ ಸಮಾಜದ ಕಟ್ಟಡದಲ್ಲಿ ಗುಂಬೀರ
ಪ್ರವಾಸಿಗರಿಗೆ ನಿರ್ಬಂಧ ಮುಂದುವರೆಸದಂತೆ ತೀರ್ಮಾನಮಡಿಕೇರಿ, ಸೆ. 7: ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, ಬಹುತೇಕ ರಸ್ತೆಗಳು ಕೊಚ್ಚಿ ಹೋಗಿರುವದರಿಂದ ಹಾಗೂ ಮೂಲಭೂತ ಸೌಲಭ್ಯಗಳು ಪುನರ್ ನಿರ್ಮಾಣ ಆಗದೇ ಇರುವದರಿಂದ ಪ್ರವಾಸಿಗರಿಗೆ
ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಪಡೆದ ಸಿ.ಎಂ.ಬೆಂಗಳೂರು, ಸೆ. 7 : ಮುಖ್ಯಮಂತ್ರಿಗಳು ಕೊಡಗಿನ ಪರಿಸ್ಥಿತಿ ಹಾಗೂ ಪುನರ್ವಸತಿ ಸಮೀಕ್ಷೆ ಕುರಿತು ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಚರ್ಚೆ ನಡೆಸಿದರು. ಸಚಿವರು ಈಗಾಗಲೇ ಹಾನಿಗೊಳಗಾಗಿರುವ ಮನೆಗಳ ವಿವರ
ಸರಳ ಕೈಲ್ಪೊಳ್ದ್ ಆಚರಣೆ : ಸಾರ್ವಜನಿಕ ಶ್ರ ದ್ಧಾಂಜಲಿಶ್ರೀಮಂಗಲ, ಸೆ. 7 : ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಾರ್ವಜನಿಕ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಟಿ. ಶೆಟ್ಟಿಗೇರಿ ಹಾಗೂ ಸಂಭ್ರಮ ಮಹಿಳಾ