ವೀರ ಯೋಧನ ಪುತ್ಥಳಿ ನಿರ್ಮಿಸಲು ನಿರ್ಧಾರಮಡಿಕೇರಿ, ಸೆ. 7: ಖಾಸಗಿ ಹಳೆಯ ಬಸ್ ನಿಲ್ದಾಣದ ಹೈಮಾಸ್ಕ್ ವಿದ್ಯುತ್ ಕಂಬವನ್ನು ಸ್ಥಳಾಂತರಿಸಿ ಸ್ವಾಡ್ರನ್ ಲೀಡರ್ ಹುತಾತ್ಮ ಅಜ್ಜಮಾಡ ಬಿ. ದೇವಯ್ಯ ಅವರ ಪುತ್ಥಳಿ ನಿರ್ಮಿಸಲಾಗವದು
ಸಂತ್ರಸ್ತರಿಗೆ ಮನೆ ನಿರ್ಮಿಸಲು ಬ್ಯಾಂಕ್ಗಳ ಕೊಡುಗೆಮಡಿಕೇರಿ, ಸೆ. 7: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ, ವಿವಿಧ ಬ್ಯಾಂಕ್‍ಗಳ ಒಕ್ಕೂಟವು ನಬಾರ್ಡ್ ಸಹಭಾಗಿತ್ವದೊಂದಿಗೆ ಮನೆಗಳನ್ನು ಕಲ್ಪಿಸಿ ಕೊಡಗು ದಿಸೆಯಲ್ಲಿ ಪ್ರತ್ಯೇಕ ಕೊಡಗು ಸಂತ್ರಸ್ತರ ನಿಧಿ
ಕ್ರೀಡೆ ಶಾಂತಿ, ಸಹಬಾಳ್ವೆಯ ಸಂಕೇತ : ವೆಂಕಟೇಶ್ಕೂಡಿಗೆ, ಸೆ. 7 : ಕ್ರೀಡೆಯು ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಸಿಕೊಳ್ಳಬಹುದು ಎಂದು
ಸರಳ ಆಯುಧ ಪೂಜೆ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. 7: ಪ್ರತಿ ವರ್ಷ ಅದ್ದೂರಿಯಾಗಿ, ಈ ಭಾಗದ ದಸರಾ ಮಾದರಿಯಲ್ಲಿ ಆಚರಿಸಲ್ಪಡುತ್ತಿದ್ದ ಆಯುಧ ಪೂಜೋತ್ಸವವನ್ನು ಪ್ರಸಕ್ತ ಸಾಲಿನಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು. ಇಲ್ಲಿನ ವಾಹನ ಚಾಲಕರು
ಸರಳ ಗಣೇಶೋತ್ಸವಮಡಿಕೇರಿ ಸೆ. 7 : ನಗರದ ಕೋಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ಶ್ರೀಗಣೇಶ ಚತುರ್ಥಿಯನ್ನು ಸೆಪ್ಟೆಂಬರ್, 12 ಮತ್ತು 13 ರಂದು ಸರಳ ರೀತಿಯಲ್ಲಿ ಆಚರಿಸ ಲಾಗುವದು.