ದಿನನಿತ್ಯ ಅನಗತ್ಯ ನೀರು ಪೋಲು: ಪ.ಪಂ. ನಿರ್ಲಕ್ಷ್ಯ ಸೋಮವಾರಪೇಟೆ,ಜೂ.1: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಹೊಟೇಲ್‍ಗಳಿಗೆ ದಿನನಿತ್ಯ ನೀರು ಸರಬರಾಜಾಗುವ ಪ್ರಮುಖ ಪೈಪ್‍ಲೈನ್ ಒಡೆದು ಹಲವಷ್ಟು ದಿನಗಳು ಕಳೆದರೂ ಸಂಬಂಧಿಸಿದ ಪ.ಪಂ. ಇತ್ತ
ಮಡಿಕೇರಿ ರಸ್ತೆಗಳ ಡಾಮರೀಕರಣಕ್ಕೆ ಆಗ್ರಹ ಮಡಿಕೇರಿ, ಜೂ.1 : ನಗರದಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಪೈಪ್‍ಗಳನ್ನು ಅಳವಡಿಸಲಾಗಿದ್ದು, ಅಗೆದು ಹಾಕಿರುವ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಡಾಮರೀಕರಣ ಮಾಡದೆ ಇರುವದರಿಂದ ವಾಹನಗಳ ಸಂಚಾರ
ಪೌರಕಾರ್ಮಿಕರಿಗೆ ವೇತನಕ್ಕೆ ಕ್ರಮ ಗೋಣಿಕೊಪ್ಪಲು, ಜೂ.1 : ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕ ರೊಂದಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ ಮಾಡುವದರ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ನ್ಯಾಯ ಒದಗಿಸಿ ಕೊಡುವಂತೆ
ವೀರಾಜಪೇಟೆಯಲ್ಲಿ ತಾ. 5ರಂದು ಪರಿಸರ ದಿನವೀರಾಜಪೇಟೆ, ಜೂ.1 : ವಿಶ್ವ ಪರಿಸರ ದಿನಾಚರಣೆಯನ್ನು ತಾ. 5ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುವದು ಎಂದು ಪಟ್ಟಣ ಪಂಚಾಯಿತಿ
ಶ್ರೀ ಭದ್ರಕಾಳಿ ಉತ್ಸವಮಡಿಕೇರಿ, ಜೂ.1: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಚೂರಿಯಾಲ್‍ನಲ್ಲಿರುವ ಭದ್ರಕಾಳಿ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 4 ರಂದು ನಡೆಯಲಿದೆ, ಸುಮಾರು 300 ವರ್ಷಗಳ ಇತಿಹಾಸವಿರುವ ದೇವಸ್ಥಾನವು