ಮಹಿಳೆಯ ಪರ್ಸ್ನಿಂದ ನಗದು ಕಳವುಕುಶಾಲನಗರ, ಸೆ. 15: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪರ್ಸ್‍ನಲ್ಲಿದ್ದ 1 ಲಕ್ಷ ರೂ.ಗಳನ್ನು ಅಪಹರಿಸಿದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಸರಕಾರಿ
ಇಸ್ಲಾಮಿಕ್ ಹೊಸ ವರ್ಷಮಡಿಕೇರಿ, ಸೆ. 15: ಹಿಜರಿ ದಿನದರ್ಶಿಯ ಪ್ರಕಾರ ಇಸ್ಲಾಮಿಕ್ ಹೊಸ ವರ್ಷ ತಾ. 11 ರಂದು ಮೊಹರ್ರಂ ತಿಂಗಳು ಆರಂಭಗೊಂಡಿದೆ. ತಾ. 20 ರಂದು ಮೊಹರ್ರಂ ಹತ್ತರಂದು ಆಶೂರ
ವಿದ್ಯುತ್ ಶಾರ್ಟ್ ಸಕ್ರ್ಯೂಟ್: ಎರಡು ಅಂಗಡಿಗಳು ಬೆಂಕಿಗಾಹುತಿವೀರಾಜಪೇಟೆ, ಸೆ. 15: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿದ್ದ ಸರಸ್ವತಿ ಇಲೆಕ್ಟ್ರಾನಿಕ್ಸ್ ಹಾಗೂ ಪಕ್ಕದ ವಿಮಲ್ ಹಾರ್ಡ್‍ವೇರ್‍ನ ಎರಡು ಅಂಗಡಿಗಳು ನಿನ್ನೆ ದಿನ ಬೆಳಗಿನ ಜಾವ 4
ಕ್ರೇನ್ಗೆ ಅಪ್ಪಳಿಸಿದ ಬೈಕ್: ಸವಾರ ದುರ್ಮರಣಸೋಮವಾರಪೇಟೆ, ಸೆ. 15: ರಸ್ತೆಯ ಬದಿಯಲ್ಲಿ ನಿಲುಗಡೆಯಾಗಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಪಟ್ಟಣದ ಆನೆಕೆರೆ ಬಳಿ ತಾ.12ರ ರಾತ್ರಿ ಸಂಭವಿಸಿದೆ. ತಾಕೇರಿ ಗ್ರಾಮದ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 15: ಕಾಫಿ ಮಂಡಳಿಯಿಂದ ಕಾಫಿ ತೋಟದ ಕ್ಯೂರಿಂಗ್ ಕಾರ್ಮಿಕರ ಮಕ್ಕಳಿಗೆ 2017-18 ರಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಪ್ರಸಕ್ತ 2018-19 ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ.,