ಆಟೋ ಚಾಲಕನಿಂದ ವಿದ್ಯಾರ್ಥಿನಿಯ ಅಪಹರಣಮಡಿಕೇರಿ, ಸೆ. 23: ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಯೊಬ್ಬಳನ್ನು ಆಕೆಯ ತಂಗಿಯ ಎದುರೇ ಆಟೋ ಚಾಲಕನೊಬ್ಬ ಅಪಹರಿಸಿರುವ ಘಟನೆ ಕಳೆದ ಜುಲೈ 21ರಂದು ವೀರಾಜಪೇಟೆಯಲ್ಲಿ ನಡೆದಿದೆ.ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಮನವಿಮಡಿಕೇರಿ, ಸೆ. 23: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಗ್ರಾಮ ಲೆಕ್ಕಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳವಿದ್ಯಾರ್ಥಿ ನೀರು ಪಾಲುಕುಶಾಲನಗರ, ಸೆ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ಇಂದು ಅಪರಾಹ್ನ ನಾಲ್ವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ಕಾವೇರಿ ಹೊಳೆಗೆ ಬಂದಿದ್ದು, ಈ ಪೈಕಿ ಒಬ್ಬಾತ ನೀರುಅಕ್ರಮ ಗಾಂಜಾ ಮಾರಾಟ: ಗ್ರಾಮಸ್ಥರ ವಿರೋಧಸಿದ್ದಾಪುರ, ಸೆ. 23: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.ನೆಲ್ಯಹುದಿಕೇರಿ ಪಂಚಾಯಿತಿ ಸಭಾಂಗಣದಲ್ಲಿ ಸಿದ್ದಾಪುರ ಠಾಣಾಧಿಕಾರಿ ಕೆ.ಜಿ. ಸುಬ್ರಮಣ್ಯ ಅವರದಸರಾ ಮೆರಥಾನ್ಮಡಿಕೇರಿ, ಸೆ. 23: ದಸರಾ ಉತ್ಸವದ ಪ್ರಯುಕ್ತ ಇಂದು ದಸರಾ ಕ್ರೀಡಾ ಸಮಿತಿ ವತಿಯಿಂದ ಮುಕ್ತ ಮೆರಥಾನ್ ಓಟ ನಡೆಯಿತು.ಜಿ.ಟಿ. ವೃತ್ತದಲ್ಲಿ ಡಿವೈಎಸ್ಪಿ ಸುಂದರ್‍ರಾಜ್ ಚಾಲನೆ ನೀಡಿದರು.
ಆಟೋ ಚಾಲಕನಿಂದ ವಿದ್ಯಾರ್ಥಿನಿಯ ಅಪಹರಣಮಡಿಕೇರಿ, ಸೆ. 23: ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಯೊಬ್ಬಳನ್ನು ಆಕೆಯ ತಂಗಿಯ ಎದುರೇ ಆಟೋ ಚಾಲಕನೊಬ್ಬ ಅಪಹರಿಸಿರುವ ಘಟನೆ ಕಳೆದ ಜುಲೈ 21ರಂದು ವೀರಾಜಪೇಟೆಯಲ್ಲಿ ನಡೆದಿದೆ.
ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಮನವಿಮಡಿಕೇರಿ, ಸೆ. 23: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಗ್ರಾಮ ಲೆಕ್ಕಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ
ವಿದ್ಯಾರ್ಥಿ ನೀರು ಪಾಲುಕುಶಾಲನಗರ, ಸೆ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ಇಂದು ಅಪರಾಹ್ನ ನಾಲ್ವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ಕಾವೇರಿ ಹೊಳೆಗೆ ಬಂದಿದ್ದು, ಈ ಪೈಕಿ ಒಬ್ಬಾತ ನೀರು
ಅಕ್ರಮ ಗಾಂಜಾ ಮಾರಾಟ: ಗ್ರಾಮಸ್ಥರ ವಿರೋಧಸಿದ್ದಾಪುರ, ಸೆ. 23: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.ನೆಲ್ಯಹುದಿಕೇರಿ ಪಂಚಾಯಿತಿ ಸಭಾಂಗಣದಲ್ಲಿ ಸಿದ್ದಾಪುರ ಠಾಣಾಧಿಕಾರಿ ಕೆ.ಜಿ. ಸುಬ್ರಮಣ್ಯ ಅವರ
ದಸರಾ ಮೆರಥಾನ್ಮಡಿಕೇರಿ, ಸೆ. 23: ದಸರಾ ಉತ್ಸವದ ಪ್ರಯುಕ್ತ ಇಂದು ದಸರಾ ಕ್ರೀಡಾ ಸಮಿತಿ ವತಿಯಿಂದ ಮುಕ್ತ ಮೆರಥಾನ್ ಓಟ ನಡೆಯಿತು.ಜಿ.ಟಿ. ವೃತ್ತದಲ್ಲಿ ಡಿವೈಎಸ್ಪಿ ಸುಂದರ್‍ರಾಜ್ ಚಾಲನೆ ನೀಡಿದರು.