ವರ್ಷಕ್ಕೆ ಎರಡು ಬಾರಿ ಆರೋಗ್ಯ ಪರೀಕ್ಷೆ ಅಗತ್ಯ : ಡಾ. ಚಿದಾನಂದಮಡಿಕೇರಿ, ಸೆ. 25: ನಲವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ತಪ್ಪದೇ ಪರೀಕ್ಷಿಸಿಕೊಳ್ಳಬೇಕು ಎಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕಬೂದಿಮಾಳದಲ್ಲಿ ಚರ್ಚ್ : ಪಿ.ಡಿ.ಓ. ವಿರುದ್ಧ ಆಕ್ರೋಶವೀರಾಜಪೇಟೆ, ಸೆ. 25: ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಅಥವಾ ಯಾವದೇ ಕಾಮಗಾರಿ ನಿರ್ವಹಿಸಲು ಖಾಸಗಿ ಯವರಿಗೆ ಅಧಿಕೃತ ಪರವಾನಗಿ ಬೇಕು, ಭೂ ಪರಿವರ್ತನೆಯೂ ಆಗಬೇಕು. ಈ ಎಲ್ಲಾಕಾಳುಮೆಣಸು ಆಮದುದಾರರ ರಕ್ಷಣೆ : ಬ್ರಿಜೇಶ್ ಕಾಳಪ್ಪ ಆರೋಪಮಡಿಕೇರಿ ಸೆ.25 : ವಿಯೇಟ್ನಾಂನಿಂದ ಭಾರತಕ್ಕೆ ಕರಿಮೆಣಸು ಆಮದಾಗುವದನ್ನು ತಡೆಯಲು ಕೇಂದ್ರ ಸರಕಾರಕ್ಕೆ ಎಲ್ಲಾ ಅವಕಾಶಗಳಿದ್ದರೂ, ಆಮದುದಾರ ರನ್ನು ರಕ್ಷಿಸುವ ಉದ್ದೇಶದಿಂದ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಎಐಸಿಸಿಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಮಡಿಕೇರಿ, ಸೆ. 25: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಕೆ. ನಿಡುಗಣೆ ಗ್ರಾ.ಪಂ. ಆಶ್ರಯದಲ್ಲಿ ಎನ್‍ಎಸ್‍ಎಸ್ ದಿನಾಚರಣೆ ಮತ್ತು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. 25: ವಾಲ್ಮೀಕಿ ಜಯಂತಿಯನ್ನು ಪ್ರಸಕ್ತ ವರ್ಷವೂ ಅರ್ಥಪೂರ್ಣವಾಗಿ ಆಚರಿಸಲು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ತಾಲೂಕು ತಹಸೀಲ್ದಾರ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ
ವರ್ಷಕ್ಕೆ ಎರಡು ಬಾರಿ ಆರೋಗ್ಯ ಪರೀಕ್ಷೆ ಅಗತ್ಯ : ಡಾ. ಚಿದಾನಂದಮಡಿಕೇರಿ, ಸೆ. 25: ನಲವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ತಪ್ಪದೇ ಪರೀಕ್ಷಿಸಿಕೊಳ್ಳಬೇಕು ಎಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ
ಬೂದಿಮಾಳದಲ್ಲಿ ಚರ್ಚ್ : ಪಿ.ಡಿ.ಓ. ವಿರುದ್ಧ ಆಕ್ರೋಶವೀರಾಜಪೇಟೆ, ಸೆ. 25: ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಅಥವಾ ಯಾವದೇ ಕಾಮಗಾರಿ ನಿರ್ವಹಿಸಲು ಖಾಸಗಿ ಯವರಿಗೆ ಅಧಿಕೃತ ಪರವಾನಗಿ ಬೇಕು, ಭೂ ಪರಿವರ್ತನೆಯೂ ಆಗಬೇಕು. ಈ ಎಲ್ಲಾ
ಕಾಳುಮೆಣಸು ಆಮದುದಾರರ ರಕ್ಷಣೆ : ಬ್ರಿಜೇಶ್ ಕಾಳಪ್ಪ ಆರೋಪಮಡಿಕೇರಿ ಸೆ.25 : ವಿಯೇಟ್ನಾಂನಿಂದ ಭಾರತಕ್ಕೆ ಕರಿಮೆಣಸು ಆಮದಾಗುವದನ್ನು ತಡೆಯಲು ಕೇಂದ್ರ ಸರಕಾರಕ್ಕೆ ಎಲ್ಲಾ ಅವಕಾಶಗಳಿದ್ದರೂ, ಆಮದುದಾರ ರನ್ನು ರಕ್ಷಿಸುವ ಉದ್ದೇಶದಿಂದ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಎಐಸಿಸಿ
ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಮಡಿಕೇರಿ, ಸೆ. 25: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಕೆ. ನಿಡುಗಣೆ ಗ್ರಾ.ಪಂ. ಆಶ್ರಯದಲ್ಲಿ ಎನ್‍ಎಸ್‍ಎಸ್ ದಿನಾಚರಣೆ ಮತ್ತು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ
ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. 25: ವಾಲ್ಮೀಕಿ ಜಯಂತಿಯನ್ನು ಪ್ರಸಕ್ತ ವರ್ಷವೂ ಅರ್ಥಪೂರ್ಣವಾಗಿ ಆಚರಿಸಲು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ತಾಲೂಕು ತಹಸೀಲ್ದಾರ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ