ಇಂದಿನಿಂದ ಸಂತರ ಯಾತ್ರೆಕುಶಾಲನಗರ, ಅ. 25: ಜೀವನದಿ ಕಾವೇರಿ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ 8ನೇ ವರ್ಷದ ರಥಯಾತ್ರೆ ಇಂದಿನಿಂದ (26 ರಿಂದ) ಚಾಲನೆಗೊಳ್ಳಲಿದೆ. ಅಖಿಲ ಭಾರತ ಸನ್ಯಾಸಿ
ನಿವೇಶನ ಜಾಗ ಬದಲಾವಣೆಗೆ ಆಗ್ರಹಕೂಡಿಗೆ, ಅ. 25: ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಹುದುಗೂರು ಗ್ರಾಮದ ಸರ್ವೆ ನಂ. 11/1 ರಲ್ಲಿ 4 ಎಕರೆ ಪ್ರದೇಶವನ್ನು ಗ್ರಾ.ಪಂ. ವ್ಯಾಪ್ತಿಯ
ಬ್ಯಾಂಕ್ ನೆರವಿನಿಂದ ಶೌಚಾಲಯಸೋಮವಾರಪೇಟೆ, ಅ. 25: ಇಲ್ಲಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನಲ್ಲಿ ವಿಜಯಾ ಬ್ಯಾಂಕ್ ನೆರವಿನಿಂದ ನೂತನವಾಗಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್ ಉದ್ಘಾಟಿಸಿದರು. ಕಾಲೇಜಿನಲ್ಲಿ ನೂತನ
ಅವಕಾಶವಾದಿ ರಾಜಕಾರಣಕ್ಕಾಗಿ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಸೋಮವಾರಪೇಟೆ, ಅ. 25: ಅವಕಾಶವಾದಿ ರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಇದರ ಹೊರತಾಗಿಯೂ ಈ ಹಿಂದಿನ
ಪ.ಪಂ.ಚುನಾವಣೆ : ಬಹಿರಂಗ ಪ್ರಚಾರ ಅಂತ್ಯಮಡಿಕೇರಿ, ಅ. 25: ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳ ಚುನಾವಣೆಗೆ ಸಂಬಂಧಿಸಿದಂತೆ ತಾ.26ರಂದು (ಇಂದು) ಬೆಳಿಗ್ಗೆ 7ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ