ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಸಂಸದೀಯ ಸಮಿತಿ ಕಾರಿನಿಂದ ಇಳಿಯುವ ಸೌಜನ್ಯವನ್ನೂ ತೋರಲಿಲ್ಲ..!ಗೋಣಿಕೊಪ್ಪ ವರದಿ, ಅ. 25: ಕೇಂದ್ರ ಲೋಕಸಭಾ ಸಚಿವಾಲಯ ಗ್ರಾಮೀಣಾಭಿವೃದ್ಧಿ ಸಂಸದೀಯ ಸ್ಥಾಯಿ ಸಚಿವಾಲಯದ ತಂಡವು ತಿತಿಮತಿ ಗ್ರಾಮ ಪಂಚಾಯ್ತಿ ಹಾಗೂ ಆಶ್ರಮ ಶಾಲೆಗೆ ಪೂರ್ವ ನಿಗದಿಯಂತೆ
ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ನೆರವಾಗುವದೇ ಜನಾರ್ಧನ ಸೇವೆಮಡಿಕೇರಿ, ಅ.25 : ಜಾತಿ, ಮತ, ಧರ್ಮವನ್ನು ಮರೆತು ನೆರೆಸಂತ್ರಸ್ತರಿಗೆ ಉಳ್ಳವರು ಸೂಕ್ತ ರೀತಿಯಲ್ಲಿ ಸಹಾಯ ಮಾಡುವದೇ ಜನಾರ್ಧನ ಸೇವೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ
ಕುಶಾಲನಗರದಲ್ಲಿ ಅಪಹರಣ ಪ್ರಹಸನ..!ಕುಶಾಲನಗರ, ಅ. 25: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಗುರುವಾರ ಸಂಜೆ ಮಗುವೊಂದರ ಅಪಹರಣ ಪ್ರಹಸನ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಘಟನೆ ನಡೆಯಿತು. ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ
ಸಂತ್ರಸ್ತ ವಿದ್ಯಾರ್ಥಿಗಳಿಗೆ ಧನಸಹಾಯಮಡಿಕೇರಿ, ಅ. 25: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಬ್ಬರು ಅರ್ಥಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರವೇಶ ಶುಲ್ಕದ ಮೊತ್ತ ರೂ.
ಪಾಲಿಬೆಟ್ಟದಲ್ಲಿ ಸಂಸದೀಯ ಸಮಿತಿ ಪರಿಶೀಲನೆಸಿದ್ದಾಪುರ, ಅ. 25: ಪಾಲಿಬೆಟ್ಟ ಗ್ರಾಮಪಂಚಾಯಿತಿಗೆ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿ ತಂಡವು ಭೇಟಿ ನೀಡಿ ಪರಿಶೀಲಿಸಿ ರಾಜ್ಯ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡು ಅಭಿವೃದ್ಧಿ ಸಾಧನೆಯ