ಮದ್ಯ ಮಾರಾಟ ನಿಷೇಧ ಮಡಿಕೇರಿ, ಅ. 25 : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಸನ್ನದುಗಳ
ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಕ್ಕಂದೂರು ಗ್ರಾಮಸ್ಥರ ಅಸಮಾಧಾನಮಡಿಕೇರಿ, ಅ.25 : ಪ್ರಕೃತಿ ವಿಕೋಪ ಸಂಭವಿಸಿ 2 ತಿಂಗಳುಗಳೇ ಕಳೆದರೂ ನಿರಾಶ್ರಿತರು ಮತ್ತು ಸಂತ್ರಸ್ತರ ಬಗ್ಗೆ ನಿಖರ ಮಾಹಿತಿ ಕಲೆ ಹಾಕುವಲ್ಲಿ ಗ್ರಾ.ಪಂ ಮಟ್ಟದ ಸರಕಾರಿ
ಚುನಾವಣೆ ಜಿಲ್ಲಾಧಿಕಾರಿಯಿಂದ ಸಿದ್ಧತೆ ಪರಿಶೀಲನೆವೀರಾಜಪೇಟೆ, ಅ. 25: ತಾ.28ರಂದು ನಡೆಯಲಿರುವ ಪಟ್ಟಣ ಪಂಚಾಯಿತಿಯ ಚುನಾವಣೆಯ ಪೂರ್ವ ಸಿದ್ಧತೆಯನ್ನು ಇಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಪರಿಶೀಲಿಸಿದರು. ವೀರಾಜಪೇಟೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಗಳ
ಕೊಡವ ಭಾಷೆಯಲ್ಲಿ ನಿಧನ ಸುದ್ದಿಮಡಿಕೇರಿ, ಅ. 25: ಆಕಾಶವಾಣಿಯಲ್ಲಿ ಕೆಲವು ವರ್ಷಗಳಿಂದ ಕೊಡವ ಭಾಷೆಯಲ್ಲೇ ಸಾವಿನ ಸುದ್ದಿಯನ್ನು ಭಿತ್ತರಿಸುತ್ತಿದ್ದು, ಕೆಲವು ದಿನಗಳಿಂದ ಕೊಡವ ಭಾಷೆಯಲ್ಲಿ ನಿಧನ ಸುದ್ದಿಯನ್ನು ಭಿತ್ತರಿಸುವದನ್ನು ನಿಲ್ಲಿಸಿ ಕನ್ನಡದಲ್ಲಿ
ಕಾರ್ಮಿಕನ ಮೇಲೆ ಹಲ್ಲೆ : ಆರೋಪಿ ಬಂಧನಕ್ಕೆ ಆಗ್ರಹ ಮಡಿಕೇರಿ, ಅ. 25 : ಮಾದಾಪÀÅರ ಸಮೀಪದ ನಂದಿಮೊಟ್ಟೆ ತೋಟವೊಂದರಲ್ಲಿ ಕೂಲಿ ಕಾರ್ಮಿಕ ವಿಶ್ವನಾಥ್ ಎಂಬವರ ಮೇಲೆ ತೋಟದ ಮಾಲೀಕ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಪೆÀÇಲೀಸರು ತಕ್ಷಣ