ಸೋಮವಾರಪೇಟೆ ಕುಶಾಲನಗರ ವೀರಾಜಪೇಟೆ ಚುನಾವಣೆಮಡಿಕೇರಿ, ಅ. 27: ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಈ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು (ಇಂದು) ಮತದಾನ ದೊಂದಿಗೆ, ಕಣದಲ್ಲಿರುವ ಒಟ್ಟು
ತಾ. 29 ರಂದು ಸಿಎನ್ಸಿ ಯಿಂದ ಜನಜಾಗೃತಿ ಕಾರ್ಯಕ್ರಮಮಡಿಕೇರಿ, ಅ. 27: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತರನ್ನು ಸರಕಾರ ಕಡೆಗಣಿಸಿರುವದರಿಂದ ಇವರ ಬದುಕು ಅಕ್ಷರಶಃ ಬೀದಿ ಪಾಲಾಗಿದೆ ಎಂದು ಕೊಡವ
ರಾಜಕೀಯ ಮುಖಂಡರಿಂದ ಬಿರುಸಿನ ಪ್ರಚಾರಸೋಮವಾರಪೇಟೆ, ಅ. 27: ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳೊಂದಿಗೆ ಇದೀಗ ರಾಜಕೀಯ ಪಕ್ಷಗಳ ಮುಖಂಡರು ರಂಗ ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸೋಮವಾರಪೇಟೆ, ಅ. 27:
ಬಿ.ಜೆ.ಪಿ.ಗೆ ರಾಜೀನಾಮೆವೀರಾಜಪೇಟೆ, ಅ. 27: ವೀರಾಜಪೇಟೆ ನಗರದ ತೆಲುಗರ ಬೀದಿಯಲ್ಲಿ ನೆಲೆಸಿರುವ ತೆಲುಗು ಶೆಟ್ಟಿ ಜನಾಂಗ ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಮತ್ತು ವಿಶ್ವಾಸವಿಟ್ಟು
ವೈದ್ಯಕೀಯ ಸಂಘದ ಪದಾಧಿಕಾರಿಗಳ ಆಯ್ಕೆಮಡಿಕೇರಿ, ಅ. 27: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಾ. ಎನ್.ಎಸ್. ನವೀನ್ ಮತ್ತು ಗೌರವ ಕಾರ್ಯದರ್ಶಿಯಾಗಿ ಡಾ. ಸಿ.ಆರ್. ಪ್ರಶಾಂತ್ ಅಧಿಕಾರ