ವ್ಯಕ್ತಿ ನಾಪತ್ತೆಸುಂಟಿಕೊಪ್ಪ, ಜೂ. 23: ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧ ಕೃಷ್ಣಪ್ಪ ಎಂಬವರು ನಾಪತ್ತೆಯಾಗಿದ್ದಾರೆ. ಕಲ್ಲೂರು ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪಬೀಳ್ಕೊಡುಗೆಮಡಿಕೇರಿ, ಜೂ. 23: ಮದೆನಾಡು ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಬಿ. ಲೀಲಾವತಿ ಅವರಿಗೆ ಅಂಗನವಾಡಿ ಶಿಕ್ಷಕರು ಹಾಗೂ ಸಿಬ್ಬಂದಿ ಇತ್ತೀಚೆಗೆ ಬೀಳ್ಕೊಟ್ಟರು.ವನ ಮಹೋತ್ಸವಕ್ಕೆ ಕೈಜೋಡಿಸಿ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಮಡಿಕೇರಿ, ಜೂ. 23: ವಿವಿಧ ಇಲಾಖೆಗಳ ಸಹಕಾರದಲ್ಲಿ ಅರಣ್ಯ ಇಲಾಖೆ ವತಿಯಿಂದ ಜುಲೈ 2 ರಿಂದ ಒಂದು ವಾರಗಳ ಕಾಲ ‘ವನ ಮಹೋತ್ಸವ’ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು,ಜ್ಯೋತಿ ಯಾತ್ರೆಗೆ ಸ್ವಾಗತಸುಂಟಿಕೊಪ್ಪ, ಜೂ. 23: ಸುತ್ತೂರು ಕ್ಷೇತ್ರದ ಶ್ರೀ ಶೀವೆಂದ್ರ ರಾಜೇಂದ್ರ ಮಹಾಸ್ವಾಮಿಯವರ ಜನ್ಮಶತಮಾನೋತ್ಸವದ ಜ್ಯೋತಿ ಯಾತ್ರೆಯನ್ನು ಕನ್ನಡ ವೃತ್ತದ ಬಳಿ ಸ್ವಾಗತಿಸಲಾಯಿತು. ಮಾದಾಪುರ ಜಿ.ಪಂ. ಸದಸ್ಯೆ ಕುಮುದಾಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಮಡಿಕೇರಿ, ಜೂ. 23: ಪ್ರವಾಸೋದ್ಯಮ ಇಲಾಖೆಯ 2014-15ನೇ ಸಾಲಿನ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾವಂತ ನಿರುದ್ಯೋಗ ಯುವಕ-ಯುವತಿಯರಿಗೆ ರೂ. 2 ಲಕ್ಷಗಳ
ವ್ಯಕ್ತಿ ನಾಪತ್ತೆಸುಂಟಿಕೊಪ್ಪ, ಜೂ. 23: ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧ ಕೃಷ್ಣಪ್ಪ ಎಂಬವರು ನಾಪತ್ತೆಯಾಗಿದ್ದಾರೆ. ಕಲ್ಲೂರು ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ
ಬೀಳ್ಕೊಡುಗೆಮಡಿಕೇರಿ, ಜೂ. 23: ಮದೆನಾಡು ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಬಿ. ಲೀಲಾವತಿ ಅವರಿಗೆ ಅಂಗನವಾಡಿ ಶಿಕ್ಷಕರು ಹಾಗೂ ಸಿಬ್ಬಂದಿ ಇತ್ತೀಚೆಗೆ ಬೀಳ್ಕೊಟ್ಟರು.
ವನ ಮಹೋತ್ಸವಕ್ಕೆ ಕೈಜೋಡಿಸಿ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಮಡಿಕೇರಿ, ಜೂ. 23: ವಿವಿಧ ಇಲಾಖೆಗಳ ಸಹಕಾರದಲ್ಲಿ ಅರಣ್ಯ ಇಲಾಖೆ ವತಿಯಿಂದ ಜುಲೈ 2 ರಿಂದ ಒಂದು ವಾರಗಳ ಕಾಲ ‘ವನ ಮಹೋತ್ಸವ’ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು,
ಜ್ಯೋತಿ ಯಾತ್ರೆಗೆ ಸ್ವಾಗತಸುಂಟಿಕೊಪ್ಪ, ಜೂ. 23: ಸುತ್ತೂರು ಕ್ಷೇತ್ರದ ಶ್ರೀ ಶೀವೆಂದ್ರ ರಾಜೇಂದ್ರ ಮಹಾಸ್ವಾಮಿಯವರ ಜನ್ಮಶತಮಾನೋತ್ಸವದ ಜ್ಯೋತಿ ಯಾತ್ರೆಯನ್ನು ಕನ್ನಡ ವೃತ್ತದ ಬಳಿ ಸ್ವಾಗತಿಸಲಾಯಿತು. ಮಾದಾಪುರ ಜಿ.ಪಂ. ಸದಸ್ಯೆ ಕುಮುದಾ
ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಮಡಿಕೇರಿ, ಜೂ. 23: ಪ್ರವಾಸೋದ್ಯಮ ಇಲಾಖೆಯ 2014-15ನೇ ಸಾಲಿನ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾವಂತ ನಿರುದ್ಯೋಗ ಯುವಕ-ಯುವತಿಯರಿಗೆ ರೂ. 2 ಲಕ್ಷಗಳ