ಟಿಪ್ಪು ಜಯಂತಿ ಆಚರಣೆಗೆ ಸಹಕರಿಸಲು ಉಪವಿಭಾಗಾಧಿಕಾರಿ ಮನವಿಸೋಮವಾರಪೇಟೆ, ನ.7: ಸರ್ಕಾರದ ಆದೇಶದಂತೆ ಆಚರಿಸಲ್ಪಡುವ ಟಿಪ್ಪು ಜಯಂತಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಉಪವಿಭಾಗಾಧಿಕಾರಿಗಳು, ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ
ಸೋಮವಾರಪೇಟೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಸೋಮವಾರಪೇಟೆ, ನ.7: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮನೆ ಬಾಗಿಲಿಗೆ ತಳಿರುತೋರಣ ಕಟ್ಟಿ, ಸಗಣಿಯ ಕುಪ್ಪೆಯ ಮೇಲೆ ಚೆಂಡು
ಹೋರಾಟ ಸಮಿತಿ ನಿರ್ಧಾರದಂತೆ ಪ್ರತಿಭಟನೆ: ವಿಹೆಚ್ಪಿ, ಬಜರಂಗ ದಳ ಸಷ್ಟನೆಮಡಿಕೇರಿ, ನ. 7: ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಪ್ರತಿಭಟನೆಯ ಕುರಿತು ನಾವು ಯಾವದೇ ನಿರ್ಧಾರಗಳನ್ನು ಕೈಗೊಳ್ಳುವದಿಲ್ಲ,
ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು ಮಡಿಕೇರಿ, ನ. 7: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಸಹ
ಪಂ. ಅಧ್ಯಕ್ಷೆಗೆ ಕೊಲೆ ಬೆದರಿಕೆ ದೂರುಸಿದ್ದಾಪುರ, ನ. 7 : ಪಂಚಾಯಿತಿಯ ಪರವಾನಗಿ ಇಲ್ಲದೆ ಕೋಳಿ ಮಾಂಸ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೋರ್ವನ ಮೇಲೆ, ಸ್ಥಳೀಯ ಪೊಲೀಸ್ ಠಾಣೆಗೆ ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು,