ಬಿ.ಜೆ.ಪಿ.ಗೆ ಸೇರ್ಪಡೆಕೂಡಿಗೆ, ಜ. 7: ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧಕ್ಷ ಕೆ.ಟಿ. ಗಿರೀಶ್ ಮತ್ತು ಮಂಜುನಾಥ್ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆ ಗೊಂಡರು. ತಾಲೂಕುಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಕುಶಾಲನಗರ, ಜ. 8: ಕುಶಾಲನಗರದ ಕೆ.ವಿ. ಹರ್ಷಿತ್ ಹ್ಯಾಂಡ್ ಬಾಲ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದಾನೆ. ಇಲ್ಲಿನ ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯ ನಿವಾಸಿಗಳಾದ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಹಾಗೂರಂಗೋಲಿ ಸ್ಪರ್ಧೆ ವಿಜೇತರುನಾಪೋಕ್ಲು, ಜ. 7: ವಿಪ್ರೋ ಸಾಫ್ಟ್ ಟಚ್ ಕಂಪೆನಿ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಇಲ್ಲಿಗೆ ಸಮೀಪದ ಚೆರಿಯಪರಂಬುವಿನಲ್ಲಿ ಮಹಿಳೆಯರಿಗಾಗಿ ಏರ್ಪಡಿಸ ಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಸರಸ್ವತಿ ಮನೋಹರಿಅಂತರ್ ಜಿಲ್ಲಾ ಮಟ್ಟದ ಮೊಗೇರ ಕಪ್ ಕ್ರೀಡಾಕೂಟಸೋಮವಾರಪೇಟೆ,ಜ.7: ಸಮೀಪದ ತೋಳೂರುಶೆಟ್ಟಳ್ಳಿ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾ. 26ರಂದು ನೇತಾಜಿ ನಗರದಲ್ಲಿ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ-ಮೊಗೇರ ಕಪ್ ಕ್ರೀಡಾಕೂಟನಿವೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಗುಡ್ಡೆಹೊಸುರು, ಜ. 8 : ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಲೋಕೇಶ್, ಪ್ರೇಮಜಾ,
ಬಿ.ಜೆ.ಪಿ.ಗೆ ಸೇರ್ಪಡೆಕೂಡಿಗೆ, ಜ. 7: ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧಕ್ಷ ಕೆ.ಟಿ. ಗಿರೀಶ್ ಮತ್ತು ಮಂಜುನಾಥ್ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆ ಗೊಂಡರು. ತಾಲೂಕು
ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಕುಶಾಲನಗರ, ಜ. 8: ಕುಶಾಲನಗರದ ಕೆ.ವಿ. ಹರ್ಷಿತ್ ಹ್ಯಾಂಡ್ ಬಾಲ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದಾನೆ. ಇಲ್ಲಿನ ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯ ನಿವಾಸಿಗಳಾದ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಹಾಗೂ
ರಂಗೋಲಿ ಸ್ಪರ್ಧೆ ವಿಜೇತರುನಾಪೋಕ್ಲು, ಜ. 7: ವಿಪ್ರೋ ಸಾಫ್ಟ್ ಟಚ್ ಕಂಪೆನಿ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಇಲ್ಲಿಗೆ ಸಮೀಪದ ಚೆರಿಯಪರಂಬುವಿನಲ್ಲಿ ಮಹಿಳೆಯರಿಗಾಗಿ ಏರ್ಪಡಿಸ ಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಸರಸ್ವತಿ ಮನೋಹರಿ
ಅಂತರ್ ಜಿಲ್ಲಾ ಮಟ್ಟದ ಮೊಗೇರ ಕಪ್ ಕ್ರೀಡಾಕೂಟಸೋಮವಾರಪೇಟೆ,ಜ.7: ಸಮೀಪದ ತೋಳೂರುಶೆಟ್ಟಳ್ಳಿ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾ. 26ರಂದು ನೇತಾಜಿ ನಗರದಲ್ಲಿ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ-ಮೊಗೇರ ಕಪ್ ಕ್ರೀಡಾಕೂಟ
ನಿವೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಗುಡ್ಡೆಹೊಸುರು, ಜ. 8 : ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಲೋಕೇಶ್, ಪ್ರೇಮಜಾ,