ವಿ.ಹಿಂ.ಪ. ಭಜರಂಗದಳ ವತಿಯಿಂದ ಗೋಪೂಜೆಮಡಿಕೇರಿ, ಜ. 15: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಸಂಕ್ರಾಂತಿಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಸ್ಥಾನದ ಗೋಶಾಲೆಯಲ್ಲಿರುವ ಗೋವುಗಳಿಗೆ ಗೋಪೂಜೆಯನ್ನು ನೆರವೇರಿಸಲಾಯಿತು. ಶ್ರೀ ಓಂಕಾರೇಶ್ವರ ದೇವಸ್ಥಾನದದ. ಕೊಡಗಿನ ಹಲವೆಡೆ ಕಾಫಿ ಫಸಲು ಕುಸಿತ*ಗೋಣಿಕೊಪ್ಪಲು, ಜ. 15: ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಈ ಬಾರಿ ಕಾಫಿ ಪಸಲು ತೀವ್ರ ಇಳಿಮುಖವಾಗಿದೆ. ಬಾಳೆಲೆ, ನಲ್ಲೂರು, ತಿತಿಮತಿ, ಪೊನ್ನಪ್ಪಸಂತೆ, ಕಿರುಗೂರು ದೇವರಪುರ, ಮಾಯಮುಡಿಗಳಲ್ಲಿರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ : ಡಿವಿಎಸ್ ಆಶಾಭಾವಸೋಮವಾರಪೇಟೆ,ಜ.15: ಕಾಂಗ್ರೆಸ್‍ನ ದುರಾಡಳಿತಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದು, ಜಾತ್ಯತೀತ ಜನತಾದಳ ಕಿಂಗ್‍ಮೇಕರ್ ಆಗುವ ಕನಸು ಭಗ್ನವಾಗಲಿದ್ದು, ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದುಎಳ್ಳು ಬೆಲ್ಲ ಬೀರಿದ ಹೆಂಗಳೆಯರುಮಡಿಕೇರಿ, ಜ. 15: ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಪುಣ್ಯ ಕಾಲದಲ್ಲಿನ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸುಗ್ಗಿ ಹಬ್ಬವೆಂದೇ ಹೇಳಲಾಗುವಕೊಡವ ಅಮ್ಮಕೊಡವ ಶಾಪ ವಿಮೋಚನೆಗೆ ಚಂಡಿಕಾ ಹೋಮಭಾಗಮಂಡಲ, ಜ. 15: ಪುರಾಣಗಳಲ್ಲಿ ಕಂಡುಬಂದಿರುವ ಕೊಡವರು ಹಾಗೂ ಅಮ್ಮಕೊಡವರ ಮೇಲಿನ ಶಾಪ ವಿಮೋಚನೆ ಮತ್ತು ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿನ ದೋಷ ನಿವಾರಣೆಗೆ ಶ್ರೀ ಕಾವೇರಮ್ಮ
ವಿ.ಹಿಂ.ಪ. ಭಜರಂಗದಳ ವತಿಯಿಂದ ಗೋಪೂಜೆಮಡಿಕೇರಿ, ಜ. 15: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಸಂಕ್ರಾಂತಿಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಸ್ಥಾನದ ಗೋಶಾಲೆಯಲ್ಲಿರುವ ಗೋವುಗಳಿಗೆ ಗೋಪೂಜೆಯನ್ನು ನೆರವೇರಿಸಲಾಯಿತು. ಶ್ರೀ ಓಂಕಾರೇಶ್ವರ ದೇವಸ್ಥಾನದ
ದ. ಕೊಡಗಿನ ಹಲವೆಡೆ ಕಾಫಿ ಫಸಲು ಕುಸಿತ*ಗೋಣಿಕೊಪ್ಪಲು, ಜ. 15: ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಈ ಬಾರಿ ಕಾಫಿ ಪಸಲು ತೀವ್ರ ಇಳಿಮುಖವಾಗಿದೆ. ಬಾಳೆಲೆ, ನಲ್ಲೂರು, ತಿತಿಮತಿ, ಪೊನ್ನಪ್ಪಸಂತೆ, ಕಿರುಗೂರು ದೇವರಪುರ, ಮಾಯಮುಡಿಗಳಲ್ಲಿ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ : ಡಿವಿಎಸ್ ಆಶಾಭಾವಸೋಮವಾರಪೇಟೆ,ಜ.15: ಕಾಂಗ್ರೆಸ್‍ನ ದುರಾಡಳಿತಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದು, ಜಾತ್ಯತೀತ ಜನತಾದಳ ಕಿಂಗ್‍ಮೇಕರ್ ಆಗುವ ಕನಸು ಭಗ್ನವಾಗಲಿದ್ದು, ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು
ಎಳ್ಳು ಬೆಲ್ಲ ಬೀರಿದ ಹೆಂಗಳೆಯರುಮಡಿಕೇರಿ, ಜ. 15: ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಪುಣ್ಯ ಕಾಲದಲ್ಲಿನ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸುಗ್ಗಿ ಹಬ್ಬವೆಂದೇ ಹೇಳಲಾಗುವ
ಕೊಡವ ಅಮ್ಮಕೊಡವ ಶಾಪ ವಿಮೋಚನೆಗೆ ಚಂಡಿಕಾ ಹೋಮಭಾಗಮಂಡಲ, ಜ. 15: ಪುರಾಣಗಳಲ್ಲಿ ಕಂಡುಬಂದಿರುವ ಕೊಡವರು ಹಾಗೂ ಅಮ್ಮಕೊಡವರ ಮೇಲಿನ ಶಾಪ ವಿಮೋಚನೆ ಮತ್ತು ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿನ ದೋಷ ನಿವಾರಣೆಗೆ ಶ್ರೀ ಕಾವೇರಮ್ಮ