ಫೆ.2ರಂದು ಧರಣಿ ಎಚ್ಚರಿಕೆಮಡಿಕೇರಿ, ಜ. 21: ಭಾಗಮಂಡಲ ಹಾಗೂ ತಲಕಾವೇರಿ ಪಾವಿತ್ರ್ಯತೆ ಕಾಪಾಡಲು ಕ್ರಮಕೈಗೊಳ್ಳದಿದ್ದಲ್ಲಿ ಫೆ.2ರಂದು ಧರಣಿ ನಡೆಸುವದಾಗಿ ಕೊಡವ ಸಮಾಜಗಳ ಒಕ್ಕೂಟದ ಮಹಿಳಾ ವಿಭಾಗದ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.ಪರಿಸರ ಉಳಿಸಿ ಸೈಕಲ್ ಜಾಥಾಗೋಣಿಕೊಪ್ಪ ವರದಿ, ಜ. 21: ಕೇಂದ್ರ ಸರ್ಕಾರದ ಇಂಧನ ಉಳಿಸಿ ಪರಿಸರ ಬೆಳೆಸಿ ಕಾರ್ಯಕ್ರಮದಂತೆ ಮಾದಪ್ಪ ಪೆಟ್ರೋಲಿಯಂ ವತಿಯಿಂದ ನಡೆದ ಸೈಕಲ್ ಜಾಥಾ ಅಭಿಯಾನದಲ್ಲಿ ನೂರಾರು ಸೈಕಲ್ಪಕ್ಷ ಸೇರ್ಪಡೆ ಅಭ್ಯರ್ಥಿ ಬದಲಾವಣೆ ಬೇಡಿಕೆಯಿಂದ ಬಿಜೆಪಿಯಲ್ಲಿ ಗುಂಪುಗಾರಿಕೆ(ವಿಜಯ್ ಹಾನಗಲ್) ಸೋಮವಾರಪೇಟೆ, ಜ.21 : ಜಾತ್ಯತೀತ ಜನತಾದಳ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ವಿ.ಎಂ. ವಿಜಯ ಮತ್ತು ಎಸ್.ಬಿ. ಭರತ್‍ಕುಮಾರ್ (ಶುಂಠಿ ಭರತ್) ಅವರುಗಳನ್ನು ಪಕ್ಷಕ್ಕೆಇಂದು ರಾಜ್ಯ ಅರಣ್ಯಾಧಿಕಾರಿ ಭೇಟಿಮಡಿಕೇರಿ, ಜ. 20: ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಅಶೋಕ್‍ಕುಮಾರ್ ಗಾರ್ಗ್ ಅವರು ತಾ. 21ರಂದು (ಇಂದು) ಮಡಿಕೇರಿಗೆ ಆಗಮಿಸಿಲಿದ್ದಾರೆ. ಮಡಿಕೇರಿ ವೃತ್ತದಲ್ಲಿನರಣ್ಯನಾಳೆ ಸುಳ್ಯದಲ್ಲಿ ಅರೆಭಾಷೆ ಭಾಷಾ ಸೌಹಾರ್ದ ಸಂಭ್ರಮ ಮಡಿಕೇರಿ, ಜ.20 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ-ಭಾಷಾ ಸೌಹಾರ್ದ ಸಂಭ್ರಮ ಕಾರ್ಯಕ್ರಮ ಮತ್ತು ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನಾ
ಫೆ.2ರಂದು ಧರಣಿ ಎಚ್ಚರಿಕೆಮಡಿಕೇರಿ, ಜ. 21: ಭಾಗಮಂಡಲ ಹಾಗೂ ತಲಕಾವೇರಿ ಪಾವಿತ್ರ್ಯತೆ ಕಾಪಾಡಲು ಕ್ರಮಕೈಗೊಳ್ಳದಿದ್ದಲ್ಲಿ ಫೆ.2ರಂದು ಧರಣಿ ನಡೆಸುವದಾಗಿ ಕೊಡವ ಸಮಾಜಗಳ ಒಕ್ಕೂಟದ ಮಹಿಳಾ ವಿಭಾಗದ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಪರಿಸರ ಉಳಿಸಿ ಸೈಕಲ್ ಜಾಥಾಗೋಣಿಕೊಪ್ಪ ವರದಿ, ಜ. 21: ಕೇಂದ್ರ ಸರ್ಕಾರದ ಇಂಧನ ಉಳಿಸಿ ಪರಿಸರ ಬೆಳೆಸಿ ಕಾರ್ಯಕ್ರಮದಂತೆ ಮಾದಪ್ಪ ಪೆಟ್ರೋಲಿಯಂ ವತಿಯಿಂದ ನಡೆದ ಸೈಕಲ್ ಜಾಥಾ ಅಭಿಯಾನದಲ್ಲಿ ನೂರಾರು ಸೈಕಲ್
ಪಕ್ಷ ಸೇರ್ಪಡೆ ಅಭ್ಯರ್ಥಿ ಬದಲಾವಣೆ ಬೇಡಿಕೆಯಿಂದ ಬಿಜೆಪಿಯಲ್ಲಿ ಗುಂಪುಗಾರಿಕೆ(ವಿಜಯ್ ಹಾನಗಲ್) ಸೋಮವಾರಪೇಟೆ, ಜ.21 : ಜಾತ್ಯತೀತ ಜನತಾದಳ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ವಿ.ಎಂ. ವಿಜಯ ಮತ್ತು ಎಸ್.ಬಿ. ಭರತ್‍ಕುಮಾರ್ (ಶುಂಠಿ ಭರತ್) ಅವರುಗಳನ್ನು ಪಕ್ಷಕ್ಕೆ
ಇಂದು ರಾಜ್ಯ ಅರಣ್ಯಾಧಿಕಾರಿ ಭೇಟಿಮಡಿಕೇರಿ, ಜ. 20: ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಅಶೋಕ್‍ಕುಮಾರ್ ಗಾರ್ಗ್ ಅವರು ತಾ. 21ರಂದು (ಇಂದು) ಮಡಿಕೇರಿಗೆ ಆಗಮಿಸಿಲಿದ್ದಾರೆ. ಮಡಿಕೇರಿ ವೃತ್ತದಲ್ಲಿನರಣ್ಯ
ನಾಳೆ ಸುಳ್ಯದಲ್ಲಿ ಅರೆಭಾಷೆ ಭಾಷಾ ಸೌಹಾರ್ದ ಸಂಭ್ರಮ ಮಡಿಕೇರಿ, ಜ.20 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ-ಭಾಷಾ ಸೌಹಾರ್ದ ಸಂಭ್ರಮ ಕಾರ್ಯಕ್ರಮ ಮತ್ತು ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನಾ