ಶೈಕ್ಷಣಿಕ ಕಾರ್ಯಕ್ರಮ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗೆ ಕರೆಮಡಿಕೇರಿ: ವಿದ್ಯಾರ್ಥಿ ಜೀವನದಲ್ಲಿ ಯುವಜನತೆ ಸಕಾರಾತ್ಮಕವಾಗಿ ಚಿಂತಿಸಿ ಸಕಾರಾತ್ಮಕವಾಗಿ ಕಾರ್ಯ ಪ್ರವೃತ್ತರಾಗಿ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ಕಾವೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಎಂ.ಬಿ. ಕಾರ್ಯಪ್ಪ ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಸಾಧಕರಿಗೆ ಸನ್ಮಾನಸೋಮವಾರಪೇಟೆ, ಜ. 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರುಗಳಾದಭಾರತ ರತ್ನ ಗೌರವಕ್ಕೆ ಕೊಡಗಿನ ಹರದಾಸ ಅಪ್ಪಚ್ಚ ಕವಿ ಸೂಕ್ತ : ಅಡ್ಡಂಡ ಕಾರ್ಯಪ್ಪಸೋಮವಾರಪೇಟೆ,ಜ.31: ಅಂದಿನ ಕಾಲದಲ್ಲಿಯೇ ನಾಟಕ ಹಾಗೂ ಬರಹಗಳ ಮೂಲಕ ವಿಚಾರಗಳನ್ನು ನಾಡಿನ ಜನತೆಗೆ ಪರಿಚಯಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಮಾದರಿಯಾಗಿದ್ದು, ಭಾರತ ರತ್ನ ಗೌರವಕ್ಕೂ ಅರ್ಹರಾಗಿದ್ದಾರೆ.ಓದುವ ಮೂಲಕ ಬರವಣಿಗೆಗೆ ಸಾಹಿತ್ಯದ ರೂಪಕುಶಾಲನಗರ, ಜ 31: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂದುವದಿಲ್ಲ ಎಂದು ತೀರ್ಥಹಳ್ಳಿಯ ಬಾಲ ಸಾಹಿತಿ ಕು. ಅಂತಕರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡಕಾರು ಸ್ಕೂಟರ್ ಡಿಕ್ಕಿ: ಸವಾರ ಗಂಭೀರ ವೀರಾಜಪೇಟೆ, ಜ. 31 : ವೀರಾಜಪೇಟೆ ಬಳಿಯ ಕದನೂರು ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾರುತಿ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸವಾರ ರಾಮಕೃಷ್ಣ ಎಂಬವರು
ಶೈಕ್ಷಣಿಕ ಕಾರ್ಯಕ್ರಮ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗೆ ಕರೆಮಡಿಕೇರಿ: ವಿದ್ಯಾರ್ಥಿ ಜೀವನದಲ್ಲಿ ಯುವಜನತೆ ಸಕಾರಾತ್ಮಕವಾಗಿ ಚಿಂತಿಸಿ ಸಕಾರಾತ್ಮಕವಾಗಿ ಕಾರ್ಯ ಪ್ರವೃತ್ತರಾಗಿ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ಕಾವೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಎಂ.ಬಿ. ಕಾರ್ಯಪ್ಪ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಸಾಧಕರಿಗೆ ಸನ್ಮಾನಸೋಮವಾರಪೇಟೆ, ಜ. 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರುಗಳಾದ
ಭಾರತ ರತ್ನ ಗೌರವಕ್ಕೆ ಕೊಡಗಿನ ಹರದಾಸ ಅಪ್ಪಚ್ಚ ಕವಿ ಸೂಕ್ತ : ಅಡ್ಡಂಡ ಕಾರ್ಯಪ್ಪಸೋಮವಾರಪೇಟೆ,ಜ.31: ಅಂದಿನ ಕಾಲದಲ್ಲಿಯೇ ನಾಟಕ ಹಾಗೂ ಬರಹಗಳ ಮೂಲಕ ವಿಚಾರಗಳನ್ನು ನಾಡಿನ ಜನತೆಗೆ ಪರಿಚಯಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಮಾದರಿಯಾಗಿದ್ದು, ಭಾರತ ರತ್ನ ಗೌರವಕ್ಕೂ ಅರ್ಹರಾಗಿದ್ದಾರೆ.
ಓದುವ ಮೂಲಕ ಬರವಣಿಗೆಗೆ ಸಾಹಿತ್ಯದ ರೂಪಕುಶಾಲನಗರ, ಜ 31: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂದುವದಿಲ್ಲ ಎಂದು ತೀರ್ಥಹಳ್ಳಿಯ ಬಾಲ ಸಾಹಿತಿ ಕು. ಅಂತಕರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ
ಕಾರು ಸ್ಕೂಟರ್ ಡಿಕ್ಕಿ: ಸವಾರ ಗಂಭೀರ ವೀರಾಜಪೇಟೆ, ಜ. 31 : ವೀರಾಜಪೇಟೆ ಬಳಿಯ ಕದನೂರು ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾರುತಿ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸವಾರ ರಾಮಕೃಷ್ಣ ಎಂಬವರು