ಪ್ರಶಸ್ತಿ ವಿತರಣೆಗೋಣಿಕೊಪ್ಪ ವರದಿ, ಡಿ. 11: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಗೆ ಭಾಜನರಾದ ನಾಣಚ್ಚಿ ಅಂಗನವಾಡಿ ಕೇಂದ್ರದ
ಪ್ರತಿಯೊಬ್ಬರು ಮಾನವ ಹಕ್ಕು ಅರಿಯಲು ಕರೆಮಡಿಕೇರಿ, ಡಿ. 11: ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಜೊತೆಗೆ ವೈಯಕ್ತಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹೇಳಿದ್ದಾರೆ. ಜಿಲ್ಲಾ
ನಾಪೆÇೀಕ್ಲು ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯನಾಪೆÇೀಕ್ಲು, ಡಿ. 11: ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ. ಆದರೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರಿಲ್ಲದೆ ರೋಗಿಗಳು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಿಗೆ ವೃತ್ತದಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ವಿರೋಧಕೂಡಿಗೆ,ಡಿ. 11: ಕೂಡಿಗೆ ವೃತ್ತದಲ್ಲಿ ಅಸಂಬದ್ಧವಾಗಿ ಕೋರಕೊಲ್ಲಿ, ಕೂಡಿಗೆ ಹೆದ್ದಾರಿಯ ರಸ್ತೆಗೆ ವಿದ್ಯುತ್ ಕಂಬ ಅಳವಡಿಸುವ ವಿರುದ್ಧವಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಗುತ್ತಿಗೆದಾರ ಗ್ರಾ.ಪಂ.ನ ಅನುಮತಿ ಪಡೆಯದೇ
ಕೊಡಗು ಪ್ರವಾಸೋದ್ಯಮಕ್ಕೆ ವೇದಿಕೆ ಕಲ್ಪಿಸಿದ ಚೆನ್ನೈಮಡಿಕೇರಿ, ಡಿ.11: ತಮಿಳುನಾಡಿನ ಚೆನ್ನೈನಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವದರೊಂದಿಗೆ ತಮಿಳುನಾಡಿ ನಿಂದ ವಿಶೇಷವಾಗಿ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ