ಇಂದಿನ ಕಾರ್ಯಕ್ರಮವೀರಾಜಪೇಟೆ, ಮೇ 3: ಮೀನುಪೇಟೆಯ ಮಲಬಾರು ರಸ್ತೆಯ ಮಸ್ಜಿದುನ್ನೂರ್ ಸಮಿತಿ ಆಶ್ರಯದಲ್ಲಿ ತಾ. 4ರಂದು (ಇಂದು) ರಾತ್ರಿ 7 ಗಂಟೆಗೆ ದುಆ ಮಜ್ಲಿಸುನ್ನೂರ್ ಹಾಗೂ ರಾತ್ರಿ 8:30ಆರ್.ಟಿ.ಇ. ಸೀಟ್ ಹಂಚಿಕೆ ತಾರತಮ್ಯ ಜಿಲ್ಲಾಧಿಕಾರಿಗಳಿಗೆ ದೂರುಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯಅನಾಥ ಗಂಡಾನೆ ಮರಿಗೆ ದುಬಾರೆಯಲ್ಲಿ ಆಶ್ರಯಚೆಟ್ಟಳ್ಳಿ, ಮೇ.2: ಮಾಲ್ದಾರೆಯ ಮೀಸಲು ಅರಣ್ಯದೊಳಗೆ ಸುಮಾರು 6ರಿಂದ7ತಿಂಗಳ ಪುಟ್ಟ ಗಂಡಾನೆ ಮರಿಯೊಂದು ತಾಯಿಯ ಅಪ್ಪುಗೆಯಿಂದ ಬೇರ್ಪಟ್ಟು ಅಮ್ಮನಿಗಾಗಿ ಅರಚುತ್ತಾ ಕಾಡಿನೊಳಗೆಲ್ಲ ಓಡಾಡುತಿತ್ತು. ಅರಣ್ಯ ಇಲಾಖೆಯತಂಡ ಅನಾಥಮತ್ತಿಗೋಡಿನಿಂದ ಕಬಿನಿ, ನಕುಲ ಉತ್ತರಪ್ರದೇಶಕ್ಕೆ*ಗೋಣಿಕೊಪ್ಪಲು, ಮೇ 2 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಿಂದ ಎರಡು ಆನೆಗಳು ಉತ್ತರ ಪ್ರದೇಶಕ್ಕೆ ಸೋಮವಾರ ತೆರಳಿದವು. ಕಬಿನಿ (6), ನಕುಲ (7)ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಮೇ 2: ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ಏ.30ರಂದು ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶೇಖಡಾವಾರು ಫಲಿತಾಂಶದಲ್ಲೂ ಏರಿಕೆ ಕಂಡಿದ್ದು, ಕಳೆದ ಸಾಲಿನಲ್ಲಿ
ಇಂದಿನ ಕಾರ್ಯಕ್ರಮವೀರಾಜಪೇಟೆ, ಮೇ 3: ಮೀನುಪೇಟೆಯ ಮಲಬಾರು ರಸ್ತೆಯ ಮಸ್ಜಿದುನ್ನೂರ್ ಸಮಿತಿ ಆಶ್ರಯದಲ್ಲಿ ತಾ. 4ರಂದು (ಇಂದು) ರಾತ್ರಿ 7 ಗಂಟೆಗೆ ದುಆ ಮಜ್ಲಿಸುನ್ನೂರ್ ಹಾಗೂ ರಾತ್ರಿ 8:30
ಆರ್.ಟಿ.ಇ. ಸೀಟ್ ಹಂಚಿಕೆ ತಾರತಮ್ಯ ಜಿಲ್ಲಾಧಿಕಾರಿಗಳಿಗೆ ದೂರುಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯ
ಅನಾಥ ಗಂಡಾನೆ ಮರಿಗೆ ದುಬಾರೆಯಲ್ಲಿ ಆಶ್ರಯಚೆಟ್ಟಳ್ಳಿ, ಮೇ.2: ಮಾಲ್ದಾರೆಯ ಮೀಸಲು ಅರಣ್ಯದೊಳಗೆ ಸುಮಾರು 6ರಿಂದ7ತಿಂಗಳ ಪುಟ್ಟ ಗಂಡಾನೆ ಮರಿಯೊಂದು ತಾಯಿಯ ಅಪ್ಪುಗೆಯಿಂದ ಬೇರ್ಪಟ್ಟು ಅಮ್ಮನಿಗಾಗಿ ಅರಚುತ್ತಾ ಕಾಡಿನೊಳಗೆಲ್ಲ ಓಡಾಡುತಿತ್ತು. ಅರಣ್ಯ ಇಲಾಖೆಯತಂಡ ಅನಾಥ
ಮತ್ತಿಗೋಡಿನಿಂದ ಕಬಿನಿ, ನಕುಲ ಉತ್ತರಪ್ರದೇಶಕ್ಕೆ*ಗೋಣಿಕೊಪ್ಪಲು, ಮೇ 2 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಿಂದ ಎರಡು ಆನೆಗಳು ಉತ್ತರ ಪ್ರದೇಶಕ್ಕೆ ಸೋಮವಾರ ತೆರಳಿದವು. ಕಬಿನಿ (6), ನಕುಲ (7)
ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಮೇ 2: ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ಏ.30ರಂದು ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶೇಖಡಾವಾರು ಫಲಿತಾಂಶದಲ್ಲೂ ಏರಿಕೆ ಕಂಡಿದ್ದು, ಕಳೆದ ಸಾಲಿನಲ್ಲಿ