ಕೌಟುಂಬಿಕ ಹಾಕಿಯ ಜೀವಂತಿಕೆ ಮುಂದುವರಿಯಲು ಒಂದು ವರ್ಷದ ಪ್ರಯತ್ನಮಡಿಕೇರಿ, ಫೆ. 17: ಜಿಲ್ಲೆಯಲ್ಲಿ ಕಳೆದ ಮಳೆಗಾಲದ ಸಂದರ್ಭದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಈ ಬಾರಿ
ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ*ಗೋಣಿಕೊಪ್ಪಲು, ಫೆ. 17: ಶಿಕ್ಷಣದೊಂದಿಗೆ ಸಾಹಿತ್ಯವನ್ನು ಅಳವಡಿಸಿಕೊಂಡರೆ ಮಾನವತವದಿ ಯಾಗಿ ಬೆಳೆಯಲು ಸಾಧ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು. ವೀರಾಜಪೇಟೆ ಕಾವೇರಿ
ಮಕ್ಕಳ ಚಲನವಲನದ ಬಗ್ಗೆ ಎಚ್ಚರ ವಹಿಸಲು ಸಲಹೆವೀರಾಜಪೇಟೆ, ಫೆ. 17: ಮಕ್ಕಳ ಚಲನವಲನದ ಬಗ್ಗೆ ಎಚ್ಚರ ವಹಿಸಿ ಎಂದು ಮಡಿಕೇರಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಕೂಪದೀರ ಸುನೀತಾ ಮುತ್ತಣ್ಣ ಪೆÇೀಷಕ
ಮಾದರಿಯಾದ ನಲಿಕಲಿ ಮೇಳಆ ದಿನ ಅಲ್ಲಿ ಬಿಸಿಲಿನ ಬೇಗೆ ಇರಲಿಲ್ಲ. ವಾಹನಗಳ ಸದ್ದೂ ಕಿವಿಗೆ ರಾಚುತ್ತಿರಲಿಲ್ಲ. ಧೂಳಿನ ಕಾಟವೂ ಇದ್ದಂತಿರಲಿಲ್ಲ. ಹೌದು ! ಒಂಟಿಯಂಗಡಿ ಮಾದರಿ ಪ್ರಾಥಮಿಕ ಶಾಲೆಗೆ ಪ್ರವೇಶಿಸುತ್ತಿದ್ದಂತೆಯೇ
ತಾ. 20 ರಂದು ವಿಚಾರಗೋಷ್ಠಿ ಮಡಿಕೇರಿ, ಫೆ. 17: ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಹಳೆ ವಿದ್ಯಾರ್ಥಿ