ಚಾಲಕನಿಗೆ ಥಳಿಸಿ ಮೊಬೈಲ್ ಕಿತ್ತುಕೊಂಡ ಅರಣ್ಯ ಸಿಬ್ಬಂದಿಗೆ ದಂಡ..!ಭಾಗಮಂಡಲ, ಫೆ. 18: ಹುಲ್ಲು ಸಾಗಾಟ ಮಾಡುತ್ತಿದ್ದ ಪಿಕ್‍ಅಪ್ ವಾಹನವನ್ನು ತಡೆದು ಚಾಲಕನಿಗೆ ಥಳಿಸಿದ್ದಲ್ಲದೆ, ಆತನ ಮೊಬೈಲ್ ಕಿತ್ತುಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಹಲ್ಲೆ
ಹುಲಿ ಧಾಳಿ ಹಸು ಬಲಿ: ನೆಮ್ಮಲೆ ಗ್ರಾಮದಲ್ಲಿ ಘಟನೆಗೋಣಿಕೊಪ್ಪಲು,ಫೆ.18: ದ.ಕೊಡಗಿನಲ್ಲಿ ಹುಲಿ ಹಾವಳಿಯು ಮುಂದುವರೆದಿದ್ದು ಹುಲಿ ದಾಳಿಗೆ ಹಸು ಬಲಿಯಾದ ಘಟನೆ ವೆಸ್ಟ್‍ನೆಮ್ಮಲೆಯಲ್ಲಿ ಸಂಭವಿಸಿದೆ. ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿಯ ಗೋಣಿಕೊಪ್ಪಲು,ಫೆ.18: ದ.ಕೊಡಗಿನಲ್ಲಿ ಹುಲಿ
ಚೆಕ್ಕೇರ ಅಪ್ಪಯ್ಯ ಸಂಶೋಧನಾ ಗ್ರಂಥ ಹೊರತರಲು ಸಲಹೆಗೋಣಿಕೊಪ್ಪ ವರದಿ, ಫೆ. 18 : ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ ಸಂಶೋಧನಾ ಗ್ರಂಥ ಹೊರತರುವ ಪ್ರಯತ್ನಕ್ಕೆ ಮುಂದಾಗಬೇಕಿದೆ ಎಂದು ಅಖಿಲ ಕೊಡವ ಸಮಾಜ ಕಾರ್ಯಧ್ಯಕ್ಷ
ಮೈಸೂರು ಕೊಡಗಿನಿಂದ ಮತ್ತೊಮ್ಮೆ ಪ್ರತಾಪ್ ಸಿಂಹ ಕಣಕ್ಕೆ ?ಸೋಮವಾರಪೇಟೆ,ಫೆ.18: ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ಎನ್‍ಡಿಎ ಸರ್ಕಾರದ ಅವಧಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕೊಡಗು-ಮೈಸೂರು ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ
ಮಾಸ್ಟರ್ ಮೈಂಡ್ ಸೇರಿ 2 ಉಗ್ರರ ಹತ್ಯೆಪುಲ್ವಾಮ, ಫೆ. 18: ಪುಲ್ವಾಮ ಉಗ್ರ ಧಾಳಿಯ ಮಾಸ್ಟರ್ ಮೈಂಡ್ ಹಾಗೂ ಜೆಇಎಂ ಕಮಾಂಡರ್ ಅಬ್ದುಲ್ ರಷೀದ್ ಘಾಜಿ ಸೇರಿದಂತೆ ಒಟ್ಟು 2 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಇದಕ್ಕೂ