ಜೆಬಿಎಸ್ಸಿ ಕುಶಾಲನಗರ ತಂಡಕ್ಕೆ ರಾಜ್ಯಮಟ್ಟದ ಕಬಡ್ಡಿ ಕಪ್ಸೋಮವಾರಪೇಟೆ, ಫೆ. 20: ಸಮೀಪದ ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‍ಸಿ ತಂಡ ಪ್ರಥಮ ಸ್ಥಾನ ಪಡೆದಿದ್ದು,
ಕನ್ನಿಕಾ ಪರಮೇಶ್ವರಿ ವಾರ್ಷಿಕೋತ್ಸವಕುಶಾಲನಗರ, ಫೆ. 20: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ದೇವಾಲಯದಲ್ಲಿ ವಿಶೇಷ ಹೋಮ-ಹವನಗಳು ನಡೆದವು. ವೇ.ಬ್ರ. ಸುಬ್ಬರಾಮ್ ನೇತೃತ್ವದಲ್ಲಿ
ಸಂಧ್ಯಾ ಹತ್ಯೆ ಪ್ರಕರಣ : ಜೆಡಿಎಸ್ ಮುಖಂಡರ ಭೇಟಿಗೋಣಿಕೊಪ್ಪಲು, ಫೆ. 20: ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ದಲಿತ ವಿದ್ಯಾರ್ಥಿನಿ ಸಂಧ್ಯಾಳ ಮನೆಗೆ ಭೇಟಿ ನೀಡಿದ ಜೆಡಿಎಸ್‍ನ ಮುಖಂಡರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊಡಗು ಜಿಲ್ಲಾ
ಉಚಿತ ಗ್ಯಾಸ್ ವಿತರಣೆಚೆಟ್ಟಳ್ಳಿ, ಫೆ. 20: ಉಜ್ವಲ ಯೋಜನೆಡಿಯಲ್ಲಿ ಪಾಲಿಬೆಟ್ಟ ಪಂಚಾಯಿತಿ ವ್ಯಾಪ್ತಿಯ 42 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು. ಸಮುದಾಯ ಭವನದಲ್ಲಿ ನಡೆದ ಉಚಿತ ಗ್ಯಾಸ್ ವಿತರಣಾ
ಎಸ್.ಎನ್.ಡಿ.ಪಿ. ಶ್ರದ್ಧಾಂಜಲಿಸಿದ್ದಾಪುರ, ಫೆ. 20: ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಹಾಗೂ ಇತ್ತೀಚೆಗೆ ಸಿದ್ದಾಪುರದ ಎಮ್ಮೆಗುಂಡಿ ಕಾಫಿ ತೋಟದೊಳಗೆ ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ವಿದ್ಯಾರ್ಥಿನಿ