ಕಾಣೆಯಾಗಿದ್ದಾರೆಮಡಿಕೇರಿ, ಸೆ. 9: ಮಡಿಕೇರಿ ತ್ಯಾಗರಾಜ ನಗರದ ತಣಲ್ ಕೂರ್ಗ್ ಸಂಸ್ಥೆಯಲ್ಲಿ ದಾಖಲಾಗಿದ್ದ ಅಂದಾಜು 50 ವರ್ಷ ಪ್ರಾಯದ ಬಿಂದು ಎಂಬ ಮಹಿಳೆ ತಾ. 5ರಂದು ಕಾಣೆಯಾಗಿದ್ದಾರೆ.
ಮದ್ಯಪಾನ ಮಾಡಿ ಕಾರು ಚಾಲನೆರೂ. 3 ಸಾವಿರ ದಂಡ ಶನಿವಾರಸಂತೆ, ಸೆ. 9: ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಕಾರು ಚಾಲಕನೊಬ್ಬನಿಗೆ ಸೋಮವಾರಪೇಟೆ ಸಿ.ಜೆ.ಎಂ. ನ್ಯಾಯಾಲಯ ರೂ. 3 ಸಾವಿರ ದಂಡ
ಪ್ರಾಕೃತಿಕ ಸವಾಲುಗಳನ್ನು ಎದುರಿಸಲು ಸಮರ್ಥರಾಗಿರಬೇಕುನಾಪೆÇೀಕ್ಲು, ಸೆ. 9: ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಮರ-ಗಿಡಗಳ ಪೆÇೀಷಣೆಯಿಂದ ನೆಲ-ಜಲ ಸಂರಕ್ಷಣೆ ಸಾಧ್ಯ. ಪ್ರಾಕೃತಿಕ ಸವಾಲುಗಳನ್ನು ಎದುರಿಸಲು ಎಲ್ಲರೂ ಸಮರ್ಥರಾಗಬೇಕು ಎಂದು
ಪರೀಕ್ಷಾ ಪೂರ್ವ ತರಬೇತಿಮಡಿಕೇರಿ, ಸೆ. 9: ಐಬಿಪಿಎಸ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಅಧಿಕಾರಿ/ ಮ್ಯಾನೇಜ್‍ಮೆಂಟ್ ಟ್ರೈನಿ ಹುದ್ದೆಗಳಿಗೆ ಅಕ್ಟೋಬರ್‍ನಲ್ಲಿ ನಡೆಸಲು ಉದ್ದೇಶಿಸಿರುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ
ಸುಂಟಿಕೊಪ್ಪದಲ್ಲಿ ಸರಳ ಆಯುಧ ಪೂಜೆಸುಂಟಿಕೊಪ್ಪ, ಸೆ. 9: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ವರ್ಷಂಪ್ರತಿ ಅದ್ಧೂರಿ, ಸಡಗರ-ಸಂಭ್ರಮದಿಂದ ನಾಡ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ಆಯುಧ ಪೂಜೆ ಸಮಾರಂಭವನ್ನು ಈ ವರ್ಷ