ಹಾಕಿ ಲೀಗ್ ಮೂರು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಡಿ. 13 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಎ. ಡಿವಿಜóನ್ ಹಾಕಿ ಲೀಗ್‍ನಲ್ಲಿ ಬೇಗೂರು ಈಶ್ವರ ಯೂತ್ ಕ್ಲಬ್, ಕೋಣನಕಟ್ಟೆ
ಮಾಕುಟ್ಟ ರಸ್ತೆಯಲ್ಲಿ ಮರಳು ಮೂಟೆಗಳೇ ಬಿರುಕುಬಿಟ್ಟಿವೆ!ವಿಶೇಷ ವರದಿ : ರಜಿತಾ ಕಾರ್ಯಪ್ಪ ವೀರಾಜಪೇಟೆ, ಡಿ. 13: ಕಳೆದ ಸಾಲಿನಲ್ಲಿನ ಮಳೆಯಲ್ಲಿ ಕುಸಿದ ಮಾಕುಟ್ಟ ರಸ್ತೆಯಲ್ಲಿ ಇಂದು ಬಹುತೇಕ ಎಲ್ಲ ರೀತಿಯ ವಾಹನ ಸಂಚಾರ ನಡೆಯುತ್ತಿದೆ.
ಬೆಂಗಳೂರು ಕೊಡವ ಸಮಾಜಕ್ಕೆ ಚುನಾವಣಾ ಕಾವುಮಡಿಕೇರಿ, ಡಿ. 13: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊಡವ ಜನಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿ ಪ್ರತಿಷ್ಠಿತವಾಗಿ ಗುರುತಿಸಿಕೊಂಡಿರುವ ಹಲವರು ಹೇಳುವಂತೆ ಬೆಂಗಳೂರಿನ ಕೊಡವ ಐನ್‍ಮನೆ ಎಂದೇ ಪರಿಗಣಿತವಾಗಿರುವ ಬೆಂಗಳೂರು
ಪ್ರಾಕೃತಿಕ ವಿಕೋಪದ ದುರಂತ: ತ್ವರಿತ ಸ್ಪಂದನೆಗೆ ರಂಜನ್ ಆಗ್ರಹಮಡಿಕೇರಿ, ಡಿ. 13: ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದ ಜನತೆಗೆ ಸರಕಾರದಿಂದ ಅಗತ್ಯ ಸೌಲಭ್ಯಗಳು, ತುರ್ತು ಅಗತ್ಯತೆಗಳು ತ್ವರಿತಗತಿಯಲ್ಲಿ ಸಿಗಬೇಕಿದೆ.
ಮನೆಗಳ ಪುನರ್ನಿರ್ಮಾಣಕ್ಕೆ ಅನುಮತಿ ಬಗ್ಗೆ ಶಾಸಕ ಬೋಪಯ್ಯ ಪ್ರಶ್ನೆಬೆಳಗಾವಿ, ಡಿ. 13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಕೊಚ್ಚಿ ಹೋಗಿರುವ ಪ್ರದೇಶದಲ್ಲಿ ಮತ್ತೆ ಮನೆಗಳನ್ನು ಪುನರ್ನಿರ್ಮಾಣ ಮಾಡಿಕೊಳ್ಳಬೇಕಾದರೆ ಹೊಸ ಲೇಔಟ್‍ಗಳಿಗೆ ಅನುಮತಿ ಪಡೆಯಬೇಕು ಎಂಬ ಅಧಿಕಾರಿಗಳು ವಿಧಿಸಿರುವ