ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಅಧ್ಯಕ್ಷ : ಆರೋಪವೀರಾಜಪೇಟೆ, ಮಾ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಯಾವದೇ ಕಾಳಜಿ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಯಾವದೇ ಜನಪರ ಕಾಮಗಾರಿಗಳು ನಡೆದಿಲ್ಲ.ಆನೆ ಧಾಳಿ ಶಾಶ್ವತ ಪರಿಹಾರಕ್ಕೆ ಗಡುವುಆನೆ ಧಾಳಿ ಶಾಶ್ವತ ಪರಿಹಾರಕ್ಕೆ ಗಡುವು ಸಿದ್ದಾಪುರ, ಮಾ.12: ಮುಂದಿನ ಒಂದು ವಾರದೊಳಗೆ ರಾಜ್ಯ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಆನೆ ಮಾನವ ಸಂಘರ್ಷಕ್ಕೆ ಶಾಶ್ವತಜೆಡಿಎಸ್ ಕಾರ್ಯಕರ್ತರ ಸಭೆ ನಾಪೆÉÇೀಕ್ಲು, ಮಾ. 12: ನಾಪೆÉÇೀಕ್ಲು ವಲಯ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ತಾ. 13 ರಂದು (ಇಂದು) ಸಮೀಪದ ಚೆರಿಯಪರಂಬು ಕೆಡಿಎಂಓ, ಶಾಧಿಮಹಲ್‍ನಲ್ಲಿ ಸಂಜೆ 5 ಗಂಟೆಗೆಯುವತಿ ಅಸಹಜ ಸಾವು ಮಡಿಕೇರಿ, ಮಾ. 12: ಗೊಂದಿಬಸವನಹಳ್ಳಿ ನಿವಾಸಿ ನಾಗೇಶ್ ಎಂಬವರ ಪುತ್ರಿ ದಿವ್ಯಾ (18) ಎಂಬಾಕೆ ಅಸಹಜ ರೀತಿ ಸಾವನ್ನಪ್ಪಿರುವ ಬಗ್ಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ನಿಸರ್ಗಧಾಮ ಬಳಿಕಲ್ಲು ಗಣಿಗಾರಿಕೆ ಪರ ಆಗ್ರಹಸೋಮವಾರಪೇಟೆ, ಮಾ. 12: ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಸ.ನಂ.1/1ರಲ್ಲಿ ಕಳೆದ ಅನೇಕ ದಶಕಗಳಿಂದ ಮಾನವ ಶಕ್ತಿ ಬಳಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಭೋವಿ ಜನಾಂಗಕ್ಕೆ ಇದೀಗ ಅರಣ್ಯ
ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಅಧ್ಯಕ್ಷ : ಆರೋಪವೀರಾಜಪೇಟೆ, ಮಾ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಯಾವದೇ ಕಾಳಜಿ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಯಾವದೇ ಜನಪರ ಕಾಮಗಾರಿಗಳು ನಡೆದಿಲ್ಲ.
ಆನೆ ಧಾಳಿ ಶಾಶ್ವತ ಪರಿಹಾರಕ್ಕೆ ಗಡುವುಆನೆ ಧಾಳಿ ಶಾಶ್ವತ ಪರಿಹಾರಕ್ಕೆ ಗಡುವು ಸಿದ್ದಾಪುರ, ಮಾ.12: ಮುಂದಿನ ಒಂದು ವಾರದೊಳಗೆ ರಾಜ್ಯ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ
ಜೆಡಿಎಸ್ ಕಾರ್ಯಕರ್ತರ ಸಭೆ ನಾಪೆÉÇೀಕ್ಲು, ಮಾ. 12: ನಾಪೆÉÇೀಕ್ಲು ವಲಯ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ತಾ. 13 ರಂದು (ಇಂದು) ಸಮೀಪದ ಚೆರಿಯಪರಂಬು ಕೆಡಿಎಂಓ, ಶಾಧಿಮಹಲ್‍ನಲ್ಲಿ ಸಂಜೆ 5 ಗಂಟೆಗೆ
ಯುವತಿ ಅಸಹಜ ಸಾವು ಮಡಿಕೇರಿ, ಮಾ. 12: ಗೊಂದಿಬಸವನಹಳ್ಳಿ ನಿವಾಸಿ ನಾಗೇಶ್ ಎಂಬವರ ಪುತ್ರಿ ದಿವ್ಯಾ (18) ಎಂಬಾಕೆ ಅಸಹಜ ರೀತಿ ಸಾವನ್ನಪ್ಪಿರುವ ಬಗ್ಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ನಿಸರ್ಗಧಾಮ ಬಳಿ
ಕಲ್ಲು ಗಣಿಗಾರಿಕೆ ಪರ ಆಗ್ರಹಸೋಮವಾರಪೇಟೆ, ಮಾ. 12: ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಸ.ನಂ.1/1ರಲ್ಲಿ ಕಳೆದ ಅನೇಕ ದಶಕಗಳಿಂದ ಮಾನವ ಶಕ್ತಿ ಬಳಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಭೋವಿ ಜನಾಂಗಕ್ಕೆ ಇದೀಗ ಅರಣ್ಯ