ಸನಾತನ ಸಂಸ್ಕøತಿಯಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸ್ಥಾನ ಶಂಭುನಾಥ ಸ್ವಾಮೀಜಿಶನಿವಾರಸಂತೆ, ಮಾ. 9: ಸನಾತನ ಸಂಸ್ಕøತಿಯಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸ್ಥಾನವಿದ್ದು, ತಾಯಿ ಸಂಸ್ಕಾರ ಮುಖ್ಯ ಎಂದು ಹಾಸನದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ಗಡಿಭಾಗ
ನಾಳೆÉ ಭೂಮಿ ಪೂಜೆಒಡೆಯನಪುರ, ಮಾ. 9: ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ತಾ. 11ರಂದು ಬೆಳಿಗ್ಗೆ 10 ಗಂಟೆಗೆ
ವ್ಯಾನ್ಗೆ ಬೆಂಕಿಹಚ್ಚಲು ಯತ್ನ : ದೂರುಸುಂಟಿಕೊಪ್ಪ, ಮಾ. 9: ಕಿಡಿಗೇಡಿಗಳು ಅನಾಥಾಶ್ರಮವೊಂದರ ಪ್ರಮುಖರ ಮಾರುತಿ ಓಮ್ನಿಗೆ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ವರದಿಯಾಗಿದೆ. ಗದ್ದೆಹಳ್ಳದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್ ಅನಾಥಾಶ್ರಮದ ಅಧ್ಯಕ್ಷ ಹೆಚ್.ಎನ್.
ಅತ್ಯಾಚಾರ ಮಾನಭಂಗಕ್ಕೆ ಯತ್ನ: ಸಜೆವೀರಾಜಪೇಟೆ, ಮಾ. 9: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹಾಗೂ ಮಾನಭಂಗಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದಿನಾಂಕ 24.1.2017
ಕತ್ತಿಯಿಂದ ಹಲ್ಲೆ : ದೂರು ದಾಖಲುಶನಿವಾರಸಂತೆ, ಮಾ. 9: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದಲ್ಲಿ ಸಹೋದರರಿಬ್ಬರ ಆಸ್ತಿಯ ಖಾತೆ ಮಾಡಿಕೊಡುವ ವಿಚಾರದಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪ ಕತ್ತಿಯಿಂದ ಹಲ್ಲೆಗೊಳಗಾದ ಘಟನೆ