ಮೋದಿಯನ್ನು ಕೊಡಗಿಗೆ ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗಸೋಮವಾರಪೇಟೆ, ಸೆ. 2: ಮಹಾಮಳೆ, ಪ್ರವಾಹ, ಪ್ರಕೃತಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಈಗಾಗಲೇ ಕಾರ್ಯೋ ನ್ಮುಖವಾಗಿದ್ದೇವೆ. ಸದ್ಯದಲ್ಲಿಯೇ
ಹೇರ್ ಸ್ಟ್ರೈಟ್ನಿಂಗ್ ತಂದ ಕುತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿಗೋಣಿಕೊಪ್ಪಲು, ಸೆ. 2: ಹೇರ್ ಸ್ಟ್ರೈಟ್ನಿಂಗ್‍ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೆ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ.
ಗ್ರಾಮೀಣ ರಸ್ತೆಗಳಲ್ಲಿ ಸಮರೋಪಾದಿ ಕಾರ್ಯಾಚರಣೆಮಡಿಕೇರಿ, ಸೆ. 2: ಕಳೆದ 20 ದಿನಗಳ ಹಿಂದೆ ಸಂಪರ್ಕ ಕಡಿದುಕೊಂಡಿದ್ದ ಗಾಳಿಬೀಡು - ಕಾಲೂರು ಮಾರ್ಗ, ದೇವಸ್ತೂರು - ಮಡಿಕೇರಿ ರಸ್ತೆ ಹಾಗೂ ಬೇರೆಬೆಳ್ಳಚ್ಚು -
ಇಂದು ಕೊಡಗಿನ ಕೈಲ್ ಮುಹೂರ್ತಇಂದು ಕೊಡಗಿನ ಕೈಲ್ ಮುಹೂರ್ತ ಹಬ್ಬ. ಕೊಡಗಿನಲ್ಲಿ ನಡೆಯುವ ಹಬ್ಬಗಳಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳು ಪ್ರಮುಖವಾದವುಗಳು. ಈ ಹಬ್ಬಗಳಲ್ಲಿ ಅವುಗಳದ್ದೇ ಆದ ಪ್ರತ್ಯೇಕ
ಕೂಡಿಗೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟಕೂಡಿಗೆ, ಸೆ. 2: ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಕ್ರೀಡಾ ಆವರಣದಲ್ಲಿ ಕುಶಾಲನಗರ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ