ಹೆದ್ದಾರಿಗೆ ವಿರೋಧ : ಕೊಡಗು ಒಕ್ಕಲಿಗರ ಸಂಘ ಖಂಡನೆಮಡಿಕೇರಿ, ಡಿ. 16: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಖಂಡಿಸುವದಾಗಿ ಕೊಡಗು ಜಿಲ್ಲಾ ಒಕ್ಕಲಿಗರ
ಡಿ.ಸಿ.ಸಿ. ಬ್ಯಾಂಕ್: ನವೀಕೃತ ಕಟ್ಟಡ ಉದ್ಘಾಟನೆಸಿದ್ದಾಪುರ, ಡಿ. 16: ಸಿದ್ದಾಪುರದ ಡಿ.ಸಿ.ಸಿ. ಬ್ಯಾಂಕಿನ ನವೀಕೃತ ಕಟ್ಟಡವನ್ನು ಸ್ಥಳೀಯ ಕಾಫಿ ಬೆಳೆಗಾರರು ಹಾಗೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ದೇವಣಿರ ಸುಜಯ್ ಉದ್ಘಾಟಿಸಿದರು. ಬ್ಯಾಂಕ್
ಅಥ್ಲೆಟಿಕ್ ಕ್ರೀಡಾಕೂಟ ಸಮಾರೋಪಕೂಡಿಗೆ, ಡಿ. 16: ಕೂಡಿಗೆ ಸೈನಿಕ ಶಾಲೆಯಲ್ಲಿ 2018-19ನೇ ಸಾಲಿನ ಅಂತರ ನಿಲಯ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ನಿವೃತ್ತ ಪೊಲೀಸ್ ಉಪಮಹಾನಿರೀಕ್ಷಕ (ಡಿ.ಐ.ಜಿ.ಪಿ.)
ಮಹಿಳಾ ಆಟೋ ಚಾಲಕಿಯ ಸಾಧನೆಸಿದ್ದಾಪುರ, ಡಿ. 16: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಗಳಾಗಿ ಯಶಸ್ಸನ್ನು ಗಳಿಸುತ್ತಿದ್ದಾರೆ. ಹಾಗೆಯೇ ಸಿದ್ದಾಪುರದ ಇತಿಹಾಸದಲ್ಲೇ ಮಹಿಳೆಯೋರ್ವರು ಆಟೋ ಚಾಲಕಿಯಾಗಿ ಸೇವೆ
ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಲಹೆವೀರಾಜಪೇಟೆ, ಡಿ. 16: ಯುವಜನತೆಯನ್ನು ಒಂದೇ ಸೂರಿನಡಿಯಲ್ಲಿ ಕೇಂದ್ರೀಕರಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಎಂದು ಪಟ್ಟಣ ಪಂಚಾಯಿತಿ ನೂತನ ಸದಸ್ಯೆ ಅನಿತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ವೀರಾಜಪೇಟೆ