ಚೆಕ್ ಹಸ್ತಾಂತರಮಡಿಕೇರಿ, ಸೆ. 4: ಮೂರ್ನಾಡು ಸುಭಾಶ್ ನಗರದ ಹೇಮಂತ್ ನಾಯ್ಡು ಮತ್ತು ಸಹಪಾಠಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರನ್ನು ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿ ಸಂತ್ರಸ್ತರ
ಕೂಡುಮಂಗಳೂರು ಗ್ರಾ.ಪಂ. ಮಾಸಿಕ ಸಭೆಕೂಡಿಗೆ, ಸೆ. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಯಾದ ಮಳೆಯಿಂದ ಹಾನಿಯಾಗಿ ಸಂತ್ರಸ್ತರಾಗಿರುವವರಿಗೆ ಬಂದಿದ್ದ ವಸ್ತುಗಳನ್ನು ಗ್ರಾಮ
ವಿಚಾರಗೋಷ್ಠಿ ನಾಟಕ ಸ್ಪರ್ಧೆಸೋಮವಾರಪೇಟೆ, ಸೆ. 4: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ವತಿಯಿಂದ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ
ಮಾಹಿತಿ ಶಿಕ್ಷಣ ಮೂಲಕ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕಾರ್ಯಕ್ರಮ ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ/ ಅತಿವೃಷ್ಟಿಯಿಂದ ತೊಂದರೆ ಗೊಳಗಾದ ಸಂತ್ರಸ್ತರು ಇರುವ ಪರಿಹಾರ ಕೇಂದ್ರಗಳು ಹಾಗೂ ಗ್ರಾಮಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ರಾಜ್ಯಮಟ್ಟದ ಟೆಕ್ವಾಂಡೊ ಯಜ್ಞಗೆ ಚಿನ್ನದ ಪದಕ ಮಡಿಕೇರಿ, ಸೆ. 4: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನಲ್ಲಿ ಮರ್ಕರ ಟೆಕ್ವಾಂಡೊ ಕ್ಲಬ್‍ನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ಬಿ.ಆರ್. ಯಜ್ಞ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮರ್ಕರ