ಇಂದು ವಾರ್ಷಿಕ ಉತ್ಸವನಾಪೆÇೀಕ್ಲು, ಮಾ. 13: ಸಮೀಪದ ಕುಂಬಾರಕೊಪ್ಪಲು ಬೆಟ್ಟಗೇರಿ ಶ್ರೀ ರಾಮ ಮತ್ತು ಶ್ರೀ ದೇವಿ ದೇವಳದ ವಾರ್ಷಿಕ ಉತ್ಸವವು ಇಂದು ಅಂದರೆ ತಾ. 14ರಂದು (ಇಂದು) ನಡೆಯಲಿದೆ. ಬೆಳಿಗ್ಗೆ
ಕೆ.ಎಂ.ಗಣೇಶ್ ಸ್ವಾಗತಕ್ಕೆ ಸಿದ್ಧತೆಮಡಿಕೇರಿ, ಮಾ. 13: ಜಾತ್ಯತೀತ ಜನತಾದಳದ ನೂತನ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರನ್ನು ತಾ. 14 ರಂದು ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ಕೊಪ್ಪ ಗೇಟ್‍ನಲ್ಲಿ ಅದ್ಧೂರಿಯಾಗಿ
ಕುಟ್ಟ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆಮಡಿಕೇರಿ, ಮಾ. 13: ದಕ್ಷಿಣ ಕೊಡಗಿನ ಗಡಿಭಾಗವಾಗಿರುವ ಕುಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ಇಂದು ಸಾರ್ವಜನಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿನ ಸಮಸ್ಯೆಗಳು ಹಾಗೂ
ರಸ್ತೆ ಸರಿಪಡಿಸಲು ಆಗ್ರಹಸುಂಟಿಕೊಪ್ಪ, ಮಾ. 13: ರಸ್ತೆ ಆಗೆದು ಹಾಕಿ ಜನಸಾಮಾನ್ಯರು ನಾದÀ ಕಚೇರಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸಾರ್ವಜನಿಕರು, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. ಸುಂಟಿಕೊಪ್ಪ-ಮಾದಾಪುರ ಮುಖ್ಯ
ಕಸ ಮುಕ್ತ ಮಾಡಿದ ಪಟ್ಟಣ ಪಂಚಾಯಿತಿಶಕ್ತಿ ವರದಿಗೆ ಸ್ಪಂದನ ವೀರಾಜಪೇಟೆ, ಮಾ. 13: ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ಪಾದಚಾರಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಿಂದ ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಸಮಸ್ಯೆಯನ್ನು ಅರಿತ ‘ಶಕ್ತಿ’