ಕುಶಾಲನಗರ ಕೂಡಿಗೆ ಬಂದ್ ಆಗಿಲ್ಲಕುಶಾಲನಗರ, ಮೇ 28: ರಾಜ್ಯ ಬಿಜೆಪಿ ಕರೆ ನೀಡಿದ ಬಂದ್ ಕುಶಾಲನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಕುಶಾಲನಗರ ಪಟ್ಟಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಸರಕಾರಿ ಕಛೇರಿಗಳು ಕಾರ್ಯನಿರ್ವಹಿಸಿದವು.ಬಿಜೆಪಿ ಜೆಡಿಎಸ್ ಮಾತಿನ ಚಕಮಕಿ ನಡುವೆ ಬಂದ್ನ ಬಿಸಿಸೋಮವಾರಪೇಟೆ, ಮೇ. 28: ವಿಧಾನ ಸಭಾ ಚುನಾವಣೆ ಪೂರ್ವ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡುವದಾಗಿ ಭರವಸೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಬಂದ್ ಬಿಸಿ: ಪೊಲೀಸ್ ಬಿಜೆಪಿ ವಾಗ್ವಾದಮಡಿಕೇರಿ, ಮೇ 28: ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣೆ ಸಂದರ್ಭ ಘೋಷಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜನತೆಗೆ ಕೊಟ್ಟ ಮಾತುಪರ ವಿರೋಧಗಳ ನಡುವೆ ಕೊಡಗು ಬಂದ್ಮಡಿಕೇರಿ, ಮೇ. 28: ಪರ ವಿರೋಧಗಳ ನಡುವೆ ಇಂದು ಕೊಡಗು ಬಂದ್ ನಡೆದಿದೆ. ಜಿಲ್ಲೆಯ ಮುಖ್ಯ ಕೇಂದ್ರ ಮಡಿಕೇರಿಯಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ. ಬೆರಳೆಣಿಕೆ ಅಂಗಡಿಗಳಷ್ಟೆ ತೆರೆದಿದ್ದವು.ಕೊಡಗಿನ ಗಡಿಯಾಚೆಸಿಎಂ ವಿರುದ್ಧ ಯಡಿಯೂರಪ್ಪ ಅಸಮಾಧಾನ ಬೆಂಗಳೂರು, ಮೇ 28: ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್
ಕುಶಾಲನಗರ ಕೂಡಿಗೆ ಬಂದ್ ಆಗಿಲ್ಲಕುಶಾಲನಗರ, ಮೇ 28: ರಾಜ್ಯ ಬಿಜೆಪಿ ಕರೆ ನೀಡಿದ ಬಂದ್ ಕುಶಾಲನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಕುಶಾಲನಗರ ಪಟ್ಟಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಸರಕಾರಿ ಕಛೇರಿಗಳು ಕಾರ್ಯನಿರ್ವಹಿಸಿದವು.
ಬಿಜೆಪಿ ಜೆಡಿಎಸ್ ಮಾತಿನ ಚಕಮಕಿ ನಡುವೆ ಬಂದ್ನ ಬಿಸಿಸೋಮವಾರಪೇಟೆ, ಮೇ. 28: ವಿಧಾನ ಸಭಾ ಚುನಾವಣೆ ಪೂರ್ವ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡುವದಾಗಿ ಭರವಸೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ
ಬಂದ್ ಬಿಸಿ: ಪೊಲೀಸ್ ಬಿಜೆಪಿ ವಾಗ್ವಾದಮಡಿಕೇರಿ, ಮೇ 28: ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣೆ ಸಂದರ್ಭ ಘೋಷಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜನತೆಗೆ ಕೊಟ್ಟ ಮಾತು
ಪರ ವಿರೋಧಗಳ ನಡುವೆ ಕೊಡಗು ಬಂದ್ಮಡಿಕೇರಿ, ಮೇ. 28: ಪರ ವಿರೋಧಗಳ ನಡುವೆ ಇಂದು ಕೊಡಗು ಬಂದ್ ನಡೆದಿದೆ. ಜಿಲ್ಲೆಯ ಮುಖ್ಯ ಕೇಂದ್ರ ಮಡಿಕೇರಿಯಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ. ಬೆರಳೆಣಿಕೆ ಅಂಗಡಿಗಳಷ್ಟೆ ತೆರೆದಿದ್ದವು.
ಕೊಡಗಿನ ಗಡಿಯಾಚೆಸಿಎಂ ವಿರುದ್ಧ ಯಡಿಯೂರಪ್ಪ ಅಸಮಾಧಾನ ಬೆಂಗಳೂರು, ಮೇ 28: ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್