ಗೂಗಲ್ ಅರ್ಥ್ ಮ್ಯಾಫ್ ಬಳಕೆ ಬಗ್ಗೆ ತರಬೇತಿಮಡಿಕೇರಿ, ಮೇ 17: ಮುಂಗಾರು ಸಂದರ್ಭದಲ್ಲಿ ಉಂಟಾಗಬಹುದಾದ ಭೂ ಕುಸಿತ ಹಾಗೂ ಪ್ರವಾಹವನ್ನು ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗುವ ಬಗ್ಗೆ ಗೂಗಲ್ ಅರ್ಥ್ ಮ್ಯಾಫ್ ಬಳಕೆ ಬಗ್ಗೆ
ನಾಳೆ ಪರಿಹಾರ ವಿತರಣೆಮಡಿಕೇರಿ, ಮೇ 17: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆಯ ಮುಖಾಂತರ ತಾ. 19ರಂದು
ಸಾಮಥ್ರ್ಯ ವೃದ್ಧಿಗೆ ಶಿಬಿರ ಸಹಕಾರಿನಾಪೋಕ್ಲು, ಮೇ 17: ಬೇಸಿಗೆ ಶಿಬಿರಗಳಿಂದ ಸಮಯದ ಸದುಪಯೋಗದೊಂದಿಗೆ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ವೃದ್ಧಿಯಾಗಲಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್
ಕೆದಮುಳ್ಳೂರುವಿನಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿವೀರಾಜಪೇಟೆ, ಮೇ 17: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕೃಷಿ ಭೂಮಿಗೆ ಲಗ್ಗೆಯಿಟ್ಟು ಫಸಲು, ತೋಟಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಗ್ರಾಮಸ್ಥರು
ಮೂರ್ನಾಡು ಶ್ರೀಅನ್ನಪೂಣೇಶ್ವರಿ ದೇವಾಲಯದಲ್ಲಿ ಚಂಡಿಕಾಯಾಗಮಡಿಕೇರಿ, ಮೇ 17: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂಣೇಶ್ವರಿ ದೇವಾಲಯದ 4ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯ ಹಾಗೂ ಅನ್ನಪೂರ್ಣೇಶ್ವರಿ ಸೇವಾ ಪ್ರತಿಷ್ಠಾನದ ವತಿಯಿಂದ 3ನೇ ಚಂಡಿಕಾಯಾಗ ಮತ್ತು