ಕನ್ನಂಬಾಡಿಯಮ್ಮ ಉತ್ಸವಗೋಣಿಕೊಪ್ಪಲು, ಮೇ 28: ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಪೂಜೆ ಶಾಸಕರಿಗೆ ಶೋಭೆ ತರುವದಿಲ್ಲ ಅರುಣ್ ಮಾಚಯ್ಯ ಮಡಿಕೇರಿ, ಮೇ 28: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂದ್ ದಿನವಾದ ಇಂದು ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದು ಅವರ ಹಲ್ಲೆ, ಕೊಲೆಬೆದರಿಕೆ, ಜಾತಿ ನಿಂದನೆ ದೂರು ದಾಖಲುಸೋಮವಾರಪೇಟೆ,ಮೇ.28: ಕ್ಷುಲ್ಲಕ ವಿಚಾರಕ್ಕೆ ದಾರಿ ತಡೆದು ಹಲ್ಲೆ ಮಾಡಿದ್ದೂ ಅಲ್ಲದೇ ಕೊಲೆ ಬೆದರಿಕೆ ಒಡ್ಡುವದರೊಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆ ಐವರ ವಿರುದ್ದ ಸೋಮವಾರಪೇಟೆ ಪೊಲೀಸ್ ಹಾರಂಗಿ ನೀರು ಕಲುಷಿತಕುಶಾಲನಗರ, ಮೇ 28: ಹಾರಂಗಿ ಅಣೆಕಟ್ಟೆಯಿಂದ ನದಿ ಮೂಲಕ ಹರಿಸಲಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಇದನ್ನು ನೇರವಾಗಿ ಬಳಕೆ ಮಾಡಿದಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಕುಡಿಯುವ ನೀರಿನ ಸಮಸ್ಯೆ ಕೂಡಿಗೆ, ಮೇ 28: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆಗೋಟೆ ಗ್ರಾಮದಲ್ಲಿ ಮೋಟಾರ್‍ನ ಟ್ರಾನ್ಸ್‍ಫಾರಂ ರಿಪೇರಿಯಾಗಿದ್ದು ಕಳೆದ ಒಂದು ವಾರದಿಂದ ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಜಂಟಿ ಗ್ರಾಮಗಳಾಗಿರುವ ಹಳೆಗೋಟೆ
ಕನ್ನಂಬಾಡಿಯಮ್ಮ ಉತ್ಸವಗೋಣಿಕೊಪ್ಪಲು, ಮೇ 28: ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಪೂಜೆ
ಶಾಸಕರಿಗೆ ಶೋಭೆ ತರುವದಿಲ್ಲ ಅರುಣ್ ಮಾಚಯ್ಯ ಮಡಿಕೇರಿ, ಮೇ 28: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂದ್ ದಿನವಾದ ಇಂದು ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದು ಅವರ
ಹಲ್ಲೆ, ಕೊಲೆಬೆದರಿಕೆ, ಜಾತಿ ನಿಂದನೆ ದೂರು ದಾಖಲುಸೋಮವಾರಪೇಟೆ,ಮೇ.28: ಕ್ಷುಲ್ಲಕ ವಿಚಾರಕ್ಕೆ ದಾರಿ ತಡೆದು ಹಲ್ಲೆ ಮಾಡಿದ್ದೂ ಅಲ್ಲದೇ ಕೊಲೆ ಬೆದರಿಕೆ ಒಡ್ಡುವದರೊಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆ ಐವರ ವಿರುದ್ದ ಸೋಮವಾರಪೇಟೆ ಪೊಲೀಸ್
ಹಾರಂಗಿ ನೀರು ಕಲುಷಿತಕುಶಾಲನಗರ, ಮೇ 28: ಹಾರಂಗಿ ಅಣೆಕಟ್ಟೆಯಿಂದ ನದಿ ಮೂಲಕ ಹರಿಸಲಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಇದನ್ನು ನೇರವಾಗಿ ಬಳಕೆ ಮಾಡಿದಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಕಂಡುಬಂದಿದೆ.
ಕುಡಿಯುವ ನೀರಿನ ಸಮಸ್ಯೆ ಕೂಡಿಗೆ, ಮೇ 28: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆಗೋಟೆ ಗ್ರಾಮದಲ್ಲಿ ಮೋಟಾರ್‍ನ ಟ್ರಾನ್ಸ್‍ಫಾರಂ ರಿಪೇರಿಯಾಗಿದ್ದು ಕಳೆದ ಒಂದು ವಾರದಿಂದ ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಜಂಟಿ ಗ್ರಾಮಗಳಾಗಿರುವ ಹಳೆಗೋಟೆ