ರಾಜಾಸೀಟುವಿನಲ್ಲಿ ಮರ ತೆರವುಮಡಿಕೇರಿ, ಜೂ. 4 : ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದ್ದು, ತೋಟಗಾರಿಕೆ
ಒತ್ತೆಯಾಳುಗಳಾಗಿದ್ದ ಮಕ್ಕಳನ್ನು ಮುಕ್ತಗೊಳಿಸಿದ ರಕ್ಷಣಾ ತಂಡಮಡಿಕೇರಿ, ಜೂ. 4: ಇಬ್ಬರು ಹೆಣ್ಣು ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವದಾಗಿ ಬಂದ ದೂರನ್ನು ಆಧರಿಸಿ ರಕ್ಷಣಾ ತಂಡವು ವೀರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು.
ಸಮರ್ಪಕಗೊಳ್ಳದ ಕರಿಕೆ ಭಾಗಮಂಡಲ ರಸ್ತೆ ಕರಿಕೆ, ಜೂ. 4: ಕಳೆದ ವರ್ಷ ಮೇ ಕೊನೆಯ ವಾರದಲ್ಲಿ ಆರಂಭ ಗೊಂಡ ವರುಣನ ಅಬ್ಬರ ಕ್ಕೆ ಹಲವಾರು ಜನ ಜಾನುವಾರುಗಳನ್ನು ಬಲಿಪಡೆಯುವದರೊಂದಿಗೆ ಕೊಡಗಿನಾದ್ಯಾಂತ ರಸ್ತೆ,ವಿದ್ಯುತ್ ,ಸಾರಿಗೆ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆಬೆಂಗಳೂರು, ಜೂ. 4: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್
ಹೋಂಸ್ಟೇಗಳಿಗೆ ನೋಟೀಸ್ ಶಾಸಕರ ಅಸಮಾಧಾನಮಡಿಕೇರಿ ಜೂ.4 :ಮುಂಗಾರು ಆರಂಭಕ್ಕೂ ಮೊದಲೇ ಪ್ರಾಕೃತಿಕ ವಿಕೋಪದ ಸಾಧ್ಯತೆಗಳನ್ನು ನೆಪಮಾಡಿ ಮಕ್ಕಂದೂರು ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ನೀಡದಂತೆ ಹೋಂಸ್ಟೇ ಮಾಲೀಕರುಗಳಿಗೆ ನೋಟಿಸ್